Webdunia - Bharat's app for daily news and videos

Install App

ಕೆಂಪು ಗೂಟದ ಕಾರಿನ ವಿಷಯಕ್ಕೆ ಸಿಎಂ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ ಸಿಡಿಮಿಡಿ

Webdunia
ಮಂಗಳವಾರ, 25 ಏಪ್ರಿಲ್ 2017 (13:51 IST)
ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇಡಲು ಕೇಂದ್ರ ಸಂಪುಟ ಜಾರಿಗೆ ತಂದ ಕೆಂಪು ಗೂಟದ ಕಾರು ನಿಷೇಧದ ನಿಯಮ ಹಲವೆಡೆ ರಾಜಕಾರಣಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿಂದೆ ಕೆಂಪುಗೂಟದ ಕಾರು ತಡೆಯುವುದರಿಂದ ಏನೂ ಬದಲಾವಣೆ ಆಗಲ್ಲ, ಅವರ ಭದ್ರತೆಯನ್ನ ತಗ್ಗಿಸಲಿ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದರು. ಇದೀಗ, ಕಾಗೋಡು ತಿಮ್ಮಪ್ಪ ಸಹ, ನಾವೇನೂ ಇಷ್ಟ ಪಟ್ಟು ಕೆಂಪು ಗೂಟದ ಕಾರು ಪಡೆದಿಲ್ಲ. ಸರ್ಕಾರದ ನಿಯಮದನ್ವಯ ಅಳವಡಿಸಲಾಗಿದೆ ಕೇಂದ್ರ .ಸರ್ಕಾರ ತೆಗೆಯುವುದಾರೆ ತೆಗೆಯಲಿ ಎಂದು ಉತ್ತರಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಹ ನಾನೇಕೆ ಕೆಂಪು ಗೂಟವನ್ನ ತೆಗೆಯಬೇಕು..? ಮೇ1ರಿಂದ ನಿಯಮ ಜಾರಿಗೆ ಬಂದಾಗ ತೆಗೆಯುತ್ತೇನೆ ಎಂದು ಉತ್ತರಿಸಿದ್ದಾರೆ. ನಿನ್ನೆ ಸಿಎಂಗೆ ಮ಻ಹಿತಿ ನೀಡದೇ ಸಿಬ್ಬಂದಿ ಕಾರಿನ ಕೆಂಪುಗೂಟವನ್ನ ತೆಗೆದಿದ್ದ ಬಗ್ಗೆ ಸಿಬ್ಬಂದಿ ವಿರುದ್ಧ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ರು. ನನಗೆ ಅರಿವಿಲ್ಲದಂತೆ ಕೆಂಪುಗೂಟ ತೆಗೆಯಲಾಗಿದೆ ಎಂದು ಹೇಳಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments