Webdunia - Bharat's app for daily news and videos

Install App

ಪರಮೇಶ್ವರ ನಾಯಕ್ ಬೆಂಗಾವಲು ವಾಹನ ಡಿಕ್ಕಿ : ಇಬ್ಬರ ಸಾವು

Webdunia
ಬುಧವಾರ, 3 ಫೆಬ್ರವರಿ 2016 (17:01 IST)
ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಕೂಡ್ಲಿಗಿ ಡಿವೈಎಸ್‌ಪಿ ಅನುಪಮ ಶೆಣೈ ಅವರನ್ನು ವರ್ಗಾವಣೆ ಮಾಡಿಸಿದ್ದೇನೆಂದು ಹೇಳಿಕೆ ನೀಡಿದ ಮೇಲೆ ಅನೇಕ ವಿವಾದಗಳಿಗೆ ಗುರಿಯಾದರು.

ಈಗ ಪರಮೇಶ್ವರ ನಾಯಕ್  ಅವರ ಬೆಂಗಾವಲು ವಾಹನ ಮತ್ತು ಖಾಸಗಿ ಬಸ್  ನಡುವೆ ಹರಪನಹಳ್ಳಿ ತಾಲೂಕು ಸಿಂಗಾರವ್ವನ ತೋಟದಲ್ಲಿ ಡಿಕ್ಕಿಯಾಗಿ ಬೆಂಗಾವಲು ವಾಹನದಲ್ಲಿದ್ದ ಎಎಸ್‌ಐ, ಪೇದೆ ಮೃತರಾಗಿದ್ದಾರೆ.  ಚಾಲಕ ನಾಗರಾಜ್ ಸಿಂಗ್ ಎಎಸ್‌ಐ ವೆಂಕಟೇಶುಲು  ಮೃತಪಟ್ಟಿದ್ದಾರೆ.

ಮೃತ ಎಎಸ್‌ಐ ಪೊಲೀಸ್ ಪೇದೆ ಬಳ್ಳಾರಿ ಮೂಲದವರಾಗಿದ್ದು, ಪರಮೇಶ್ವರ ನಾಯಕ್ ಉಚ್ಚಂಗಿದುರ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಎಸ್ಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಹರಪನಹಳ್ಳಿ ಆಸ್ಪತ್ರೆಗೆ ಗಾಯಗೊಂಡವರನ್ನು ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments