Webdunia - Bharat's app for daily news and videos

Install App

ಅದು ಜಮೀರ್ ಅಹ್ಮದ್ ಅಪ್ಪನ ಆಸ್ತಿ ಅಲ್ಲಾ

Webdunia
ಬುಧವಾರ, 22 ಏಪ್ರಿಲ್ 2020 (14:38 IST)

ಕೊರೊನಾ ವಾರಿಯರ್ಸ್ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆದ ಪಾದರಾಯನಪುರದ ಗಲಭೆ ಸಂಬಂಧ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆಗೆ ಬಿಜೆಪಿ ಟೀಕೆ ಮುಂದುವರಿಸಿದೆ.


ದೇಶದಲ್ಲಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಜಾರಿಯಲ್ಲಿದೆ. ಪಾದರಾಯನಪುರವೇನೂ ಜಮೀರ್ ಅಹ್ಮದ್ ಅವರ ಅಪ್ಪನ ಆಸ್ತಿಯಲ್ಲ.

ಒಂದು ವೇಳೆ ಅವರಪ್ಪನ ಆಸ್ತಿಯಾಗಿದ್ದರೂ ಅದು ದೇಶದಲ್ಲಿದ್ದರೆ ಅದು ಈ ನೆಲದ ಕಾನೂನು ಪಾಲಿಸಬೇಕು. ಹೀಗಂತ ಸಚಿವ ಸಿ.ಟಿ.ರವಿ ಖಡಕ್ಕಾಗಿ ತಿವಿದಿದ್ದಾರೆ.

ನನ್ನಂತೆ ಓರ್ವ ಶಾಸಕನಾಗಿರುವ ಜಮೀರ್ ಅಹ್ಮದ್ ಯಾವ ಸೀಮೆಯ ತೋತಪ್ಪ ನಾಯಕ? ಹೀಗಂತ ಸಿಎಂ ಕೇಳಿದಂತೆ ನಾನೂ ಕೇಳಬೇಕಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments