Webdunia - Bharat's app for daily news and videos

Install App

ತುಮಕೂರಿನಲ್ಲಿ ನಮ್ಮ ಬೇರು ಕೀಳೋದಿರಲಿ ಪರಮೇಶ್ವರ್ ಬೇರೇ ಕಿತ್ತುಕೊಂಡು ಹೋಗಿದೆ - ಸೋಮಣ್ಣ ವ್ಯಂಗ್ಯ

Webdunia
ಗುರುವಾರ, 4 ಏಪ್ರಿಲ್ 2019 (16:26 IST)
ತುಮಕೂರು : ನಮ್ಮನ್ನ ಬೇರು ಸಮೇತ ಕಿತ್ತಾಕೋದು ಇರಲಿ ಪರಮೇಶ್ವರ್ ಅವರ  ಬೇರೇ ಕಿತ್ತುಕೊಂಡು ಹೋಗಿದೆ ಎಂದು ಮಾಜಿ ಸಚಿವ ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಲೇವಡಿ ಮಾಡಿದ್ದಾರೆ.

ಸೋಮಣ್ಣನಂತವರು ನೂರು ಜನ ಬಂದರು ತುಮಕೂರು ಕ್ಷೇತ್ರವನ್ನ ಅಲುಗಾಡಿಸೋಕೆ ಆಗಲ್ಲ. ಬೇರು ಸಮೇತ ಕಿತ್ತು ಹಾಕ್ತಿವಿ ಎಂಬ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ  ಮಾಜಿ ಸಚಿವ ಸೋಮಣ್ಣ ಅವರು ಈ ರೀತಿಯಾಗಿ ಹೇಳುವುದರ ಮೂಲಕ  ತಿರುಗೇಟು ನೀಡಿದ್ದಾರೆ.

 

ತುಮಕೂರು ಲೋಕಸಭಾ ವ್ಯಾಪ್ತಿಯಲ್ಲಿ ಅವರ ಪಕ್ಷದ ಗುರುತು ಇಲ್ಲ. ಅವರು ಕಳೆದು ಹೋಗಿದ್ದಾರೆ. ಪರಮೇಶ್ವರ್ ಡಾಕ್ಟರೆಟ್ ಮಾಡಿದ್ದಾರೆ. ದೇವೆಗೌಡರ ಸ್ಪರ್ಧೆಯಿಂದ ಯಾರಿಗೆ ಲಾಸ್ ಎಂದು ನನಗಿಂತ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಕಾಲೆಳೆದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments