Webdunia - Bharat's app for daily news and videos

Install App

300 ರೂ.ಗೆ ಒಂದು ಶಿಫ್ಟ್ ಹೋರಾಟ: ನಿತ್ಯಾನಂದ ವ್ಯಂಗ್ಯ

Webdunia
ಸೋಮವಾರ, 28 ಜುಲೈ 2014 (15:48 IST)
ಕನ್ನಡಪರ ಹೋರಾಟಗಾರರ ವಿರುದ್ಧ ನಿತ್ಯಾನಂದ ಟೀಕಿಸಿ ಕೇವಲ 300 ರೂ.ಗಳಿಗೆ ಹೋರಾಟ ಮಾಡುತ್ತಾರೆ ಎಂದು ತಮ್ಮ ಭಕ್ತರೊಂದಿಗೆ ಉಪನ್ಯಾಸದ ಸಂದರ್ಭದಲ್ಲಿ ಸ್ವಾಮಿ ನಿತ್ಯಾನಂದ ಹೇಳಿದ್ದಾರೆ. ಆಶ್ರಮಕ್ಕೆ ಎಷ್ಟು ದ್ವಾರಗಳಿವೆ ಎಂದು ಗೊತ್ತಿಲ್ಲ. ಯಾವ ಕಡೆಯಿಂದ ಆಶ್ರಮ ಪ್ರವೇಶಿಸುತ್ತೀರಾ ಎಂದು ಮಧ್ಯವರ್ತಿಗಳಿಗೆ  ಕೇಳಿದ್ದರು.ಹೋರಾಟ ನಡೆಸಿ ಶಿಫ್ಟ್ ಮುಗಿದ ನಂತರ  ಹೋಗುತ್ತಾರೆ.

ನಾನು ಆಶ್ರಮ ಪ್ರವೇಶಿಸಿದ ವೇಳೆ ಹೋರಾಟ ಮಾಡುತ್ತಾರೆ. ಕ್ಯಾಲೆಂಡರ್ ರೀತಿಯಲ್ಲಿ ಹೋರಾಟ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.  ಕನ್ನಡ ಹೋರಾಟಗಾರರಿಗೆ ನನ್ನ ವಿರುದ್ಧ ದ್ವೇಷವೇ ಇಲ್ಲ.

ಪಾಳಿ ಮುಗಿದ ಕೂಡಲೇ ಹೋರಾಟ ಮುಗಿಸಿ ಮನೆಗೆ ಹೋಗ್ತಾರೆ ಎಂದು  ನಿತ್ಯಾನಂದ ವಾಗ್ದಾಳಿ ಮಾಡಿದರು. 15, 30 ವರ್ಷಗಳಿಂದ ಈ ಹೋರಾಟಗಾರರದ್ದು ಇದೇ ಪಾಡು ಎಂದೂ ಅವರು ವ್ಯಂಗ್ಯವಾಡಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments