Webdunia - Bharat's app for daily news and videos

Install App

ನೆಟ್‌ ಫ್ಲಿಕ್ಸ್‌ ನೋಡೋ ಹುಚ್ಚು, ಪ್ರಧಾನಿಯನ್ನು ಹೊಗಳುವ ಚಟ

geetha
ಶುಕ್ರವಾರ, 23 ಫೆಬ್ರವರಿ 2024 (19:00 IST)
ಚೆನ್ನೈ : ಹಿರಿಯ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಇತ್ತೀಚಿಗಷ್ಟೇ ರಾಹುಲ್‌ ಗಾಂಧಿಯವರು ಪ್ರಧಾನಿ
ಮೋದಿ ರೀತಿಯಲ್ಲಿ ಸಂಹವನಾ ಸಾಮರ್ಥ್ಯ ಹಾಗೂ ಪ್ರೊಪಗಾಂಡಾಗಳನ್ನು ಹರಡುವ ಕೌಶಲ್ಯ ಕಲಿಯಬೇಕಿದೆ ಎಂದು ಸಲಹೆ ನೀಡಿ ಟೀಕೆಗೊಳಗಾಗಿದ್ದರು. ನಾವು ಓಟು ನೀಡಿದಾಗಿನಿಂದ ಪಿ. ಚಿದಂಬರಂ ಕ್ಷೇತ್ರದಿಂದ ಕಾಣೆಯಾಗಿದ್ದಾರೆ. ಇಲ್ಲಿನ ಜನರಿಗೆ ಮುಖ ಸಹ ತೋರಿಸಿಲ್ಲ ಎಂದು ಪೋಸ್ಟರ್‌ ನಲ್ಲಿ ಉಲ್ಲೇಖಿಸಲಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರೇ ಈ ಪೋಸ್ಟರ್‌ ಅಂಟಿಸಿರಬಹುದೆಂದು ಗುಮಾನಿ ವ್ಯಕ್ತವಾಗಿದೆ. 

ತಮಿಳುನಾಡಿನ  ಸಿವಗಂಗಾ ಕ್ಷೇತ್ರದ ಸಂಸದ ಪಿ.ಚಿದಂಬರಂ ಕಾಣೆಯಾಗಿದ್ದಾರೆ. ಅವರನ್ನು ಕಂಡ ಕೂಡಲೇ ಜೊತೆಯಲ್ಲೇ ಕರೆತನ್ನಿ ಎಂಬ ‌ ಬರಹವುಳ್ಳ ಪೋಸ್ಟರ್ ಗಳು ಸಿವಗಂಗಾ ಕ್ಷೇತ್ರದ ಗೋಡೆಗಳ ಮೇಲೆ ಪ್ರತ್ಯಕ್ಷವಾಗಿದೆ. ಕ್ಷೇತ್ರದ‌ ಅಭಿವೃದ್ಧಿ ಕಾರ್ಯದಲ್ಲಿ ಈತನಿಗೆ ಆಸಕ್ತಿಯಿಲ್ಲದಿದ್ದರೂ ನೆಟ್‌ ಫ್ಲಿಕ್ಸ್‌ ನಲ್ಲಿ ಸಿನಿಮಾ ನೋಡುವ ಹುಚ್ಚು ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವ ಚಟವಿದೆ ಎಂದು ಪೋಸ್ಟರ್‌ ನಲ್ಲಿ ಲೇವಡಿ ಮಾಡಲಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Kodi Seer: ಕೊವಿಡ್ ಬಗ್ಗೆ ಅಪಾಯಕಾರಿಯಾಗುತ್ತಾ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ

Mysore Pak: ಪಾಕಿಸ್ತಾನದ ಮೇಲಿನ ಸಿಟ್ಟಿಗೆ ಮೈಸೂರ್ ಪಾಕ್ ಗತಿ ಏನಾಗಿದೆ ನೋಡಿ

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬೆಂಗಳೂರಿನಲ್ಲಿ ಬಾಳೆ ಎಲೆ ರೇಟು ಬಲು ದುಬಾರಿ

Hebbal Accident: ಹೆಬ್ಬಾಳದಲ್ಲಿ ತಡರಾತ್ರಿ ಸರಣಿ ಅಪಘಾತ: ಲಾರಿ ಚಾಲಕ ದುರ್ಮರಣ

ಮುಂದಿನ ಸುದ್ದಿ
Show comments