ಏರು ಧ್ವನಿಯಲ್ಲಿ ಅವಾಜ್ ಹಾಕಿದ ನಂದೀಶ್ ರೆಡ್ಡಿ

Webdunia
ಸೋಮವಾರ, 19 ಜೂನ್ 2023 (14:53 IST)
ಒತ್ತುವರಿ ತಡೆಯಾಜ್ಞೆಗೆ ಹೈಕೋರ್ಟ್ ನಲ್ಲಿ ನಿವಾಸಿಗಳಿಂದ ಅರ್ಜಿ ಸಲ್ಲಿಸಿದ್ದು,ಮಧ್ಯಾಹ್ನ 2:30ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ.ಇಂದು ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಇರೋವಾಗ ಕಾರ್ಯಾಚರಣೆ ನಡೆಸೋ ಹಾಗಿಲ್ಲ.ಒತ್ತುವರಿದಾರರ ಪರ ವಕೀಲೆ ಅಮೃತ ಹೇಳಿದ್ದಾರೆ.
 
ಇನ್ನೂ ಮಹದೇವಪುರ,ಕೆ ಆರ್ ಪುರದಲ್ಲಿ ನಡೆಯುತ್ತಿರುವ ಒತ್ತುವರಿ ತೆರವಿಗೆ ಮಾಜಿ ಶಾಸಕ ನಂದೀಶ್ ರೆಡ್ಡಿ ಅಡ್ಡಿಪಡಿಸಿದ್ದಾರೆ. ಏರು ಧ್ವನಿಯಲ್ಲಿನಂದೀಶ್ ರೆಡ್ಡಿ ಅವಾಜ್ ಹಾಕಿದಾರೆ.ನಾನೇ ಅಡ್ಡ ಕೂರ್ತಿನಿ ತೆರವು ಮಾಡಿ.ನೀವು ಪಕ್ಷಪಾತ ಮಾಡ್ತಿದ್ದೀರಿ ಎಂದು ಎಂದು ನಂದೀಶ್ ರೆಡ್ಡಿ‌ ಆರೋಪ ಮಾಡಿದ್ದಾರೆ.
 
JCB ಕೀ ಕಿತ್ತುಕೊಂಡು ಕಾರ್ಯಾಚರಣೆ ಮಾಡದಂತೆ ನಂದೀಶ್ ರೆಡ್ಡಿ ತಡೆದಿದ್ರು.ವಿರೋಧವಾಗ್ತಿದ್ದಂತೆ ನಂದೀಶ್ ರೆಡ್ಡಿ ಕೀ ಕೊಟ್ಟಿದ್ದು,ಮತ್ತೆ ಕಾರ್ಯಾಚರಣೆ ಆರಂಭವಾಗಿದೆ.ತಡೆಯೊಡ್ಡಲು ಬಂದ ಸ್ಥಳೀಯನನ್ನ ಪೊಲೀಸರು ಎಳೆದಾಡಿದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದಕ್ಕೆಲ್ಲ ತಲೆನೂ ಕೆಡಿಸಿಕೊಳ್ಳುವುದಿಲ್ಲ, ವಿಚಲಿತರಾಗುವುದಿಲ್ಲ: ಸಿಜೆಐ ಬಿಆರ್ ಗವಾಯಿ

ಮೇಲ್ಜಾತಿಗಳನ್ನು ತುಳಿಯಲು ಜಾತಿಗಣತಿ ಎಂದ ಸೋಮಣ್ಣಗೆ ಸಮಾಜ ವಿರೋಧಿ ಎಂದ ಸಿದ್ದರಾಮಯ್ಯ

ಸಿದ್ದರಾಮಯ್ಯರ ಅಂತರಂಗದಲ್ಲಿ ಏನಿದೆಯೋ ಯಾರಿಗೆ ಗೊತ್ತು: ವಿಜಯೇಂದ್ರ

ದೀಪಾವಳಿಗೆ ಪಟಾಕಿ ಹೊಡೆಯಲು ಕಠಿಣ ಷರತ್ತು ವಿಧಿಸಿದ ರಾಜ್ಯ ಸರ್ಕಾರ

ಸನಾತನ ಧರ್ಮಕ್ಕೆ ಅಪಮಾನ ಸಹಿಸಲ್ಲ ಎಂದು ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳಿಗೇ ಶೂ ಎಸೆಯಲೆತ್ನಿಸಿದ ವಕೀಲ

ಮುಂದಿನ ಸುದ್ದಿ
Show comments