Webdunia - Bharat's app for daily news and videos

Install App

ನಾಗರ ಪಂಚಮಿ: ಚೇಳು ಜಾತ್ರೆ

Webdunia
ಗುರುವಾರ, 16 ಆಗಸ್ಟ್ 2018 (16:16 IST)
ನಾಗರ ಪಂಚಮಿ ಪ್ರಯುಕ್ತ ಚೇಳುಗಳಿಗೆ ಪೂಜೆ ನಡೆಯುತ್ತದೆ. ಜಾತ್ರೆ ಯಲ್ಲಿ ಚೇಳುವಿಗೆ ಪೂಜೆ ಮಾಡಲಾಗುತ್ತೆ. ಜನರು ಇಲ್ಲಿರುವ ಚೇಳುಗಳನ್ನ ಕೈಯಲ್ಲಿ ಹಿಡಿದು ಖುಷಿ ಪಡುತ್ತಾರೆ. ಅಲ್ಲದೆ ಅವುಗಳನ್ನ ಮೈಮೇಲೆಲ್ಲಾ ಹಾಕಿಕೊಳ್ಳುತ್ತಾರೆ. ಆದರೂ ಅವು ಯಾರಿಗೂ ಕಚ್ಚುವುದಿಲ್ಲ. ಅದೇ ಇಲ್ಲಿನ ವಿಶೇಷ.

 
ನಾಗರ ಪಂಚಮಿ ಅಂದ್ರನೇ ಹಳ್ಳಿಗಳ ಕಡೆ ವಿಶೇಷ ಸಡಗರ ಸಂಭ್ರಮ. ನಾಗರ ಹುತ್ತಕ್ಕೆ ಹಾಲು ಎರೆಯುವುದು ವಿಶೇಷ. ಆದರೆ ಇಲ್ಲೊಂದು ಗ್ರಾಮದಲ್ಲಿ ನಾಗರ ಪಂಚಮಿ ಪ್ರಯುಕ್ತ ಚೇಳುಗಳಿಗೆ ಪೂಜೆ ನಡೆಯುತ್ತದೆ. ಇದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದ ಗುಡ್ಡದ ಮದ್ಯೆ ಇರುವ ಕೊಂಡಮ್ಮ ದೇವಿ ಜಾತ್ರೆ ನಡೆಯುತ್ತೆ. ಈ ದೇವಿ ಜಾತ್ರೆಯಲ್ಲಿ ಸಾವಿರಾರು ಚೇಳುಗಳು ಇಲ್ಲಿಗೆ ಬಂದು ಸೇರುತ್ತವೆ. ಇಲ್ಲಿ ನಡೆಯುವ ಚೇಳು ಜಾತ್ರೆ ತುಂಬಾ ವಿಶೇಷ.

ಈ ಜಾತ್ರೆ ಯಲ್ಲಿ ಚೇಳುವಿಗೆ ಪೂಜೆ ಮಾಡಲಾಗುತ್ತೆ. ಜನರು ಇಲ್ಲಿರುವ ಚೇಳುಗಳನ್ನ ಕೈಯಲ್ಲಿ ಹಿಡಿದು ಖುಷಿ ಪಡುತ್ತಾರೆ. ಅಲ್ಲದೆ ಅವುಗಳನ್ನ ಮೈಮೇಲೆಲ್ಲಾ ಹಾಕಿಕೊಳ್ಳುತ್ತಾರೆ. ಆದರೂ ಅವು ಯಾರಿಗೂ ಕಚ್ಚುವುದಿಲ್ಲ. ಅದೇ ಇಲ್ಲಿನ ವಿಶೇಷ. ಈ ಜಾತ್ರೆಗೆ ಸುತ್ತಮುತ್ತ ಇರುವ ಜಿಲ್ಲೆಯ ಜನರ ಜೊತೆ ಅಂತರಾಜ್ಯದ ಜನರು ಕೂಡ ಈ ಜಾತ್ರೆಯಲ್ಲಿ ಪಾಲ್ಗೊಂಡು ಕೊಂಡಮ್ಮ ದೇವಿಯ ಜೊತೆ ಚೇಳುಗಳಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನ ಬೇಡಿಕೊಳ್ಳುತ್ತಾರೆ.

 


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments