Webdunia - Bharat's app for daily news and videos

Install App

ಆಸ್ತಿ ಆಸೆಗಾಗಿ ನಾದಿನಿಯನ್ನೇ ಕೊಂದನಾ ಬಾವ..?

Webdunia
ಸೋಮವಾರ, 27 ಫೆಬ್ರವರಿ 2017 (11:10 IST)
ಆಸ್ತಿಗಾಗಿ ಪಾಪಿ ಭಾವನೊಬ್ಬ ನಾದಿನಿಯನ್ನ ಕೊಂದಿರ ಬೆಂವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಟಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹತ್ಯೆಗೀಡಾದ ಯುವತಿಯನ್ನ ಪವಿತ್ರಾ ಎಂದು ಗುರ್ತಿಸಲಾಗಿದ್ದು, ಕೊಲೆಪಾತಕ ಭಾವ ಜಗದಿಶ್`ನನನ್ನ ಪೊಲೀಸರು ಬಂಧಿಸಿದ್ದಾರೆ.


ಶನಿವಾರ ರಾತ್ರಿ ರೂಮಿನಲ್ಲಿ ಮಲಗಿದ್ದ ಪವಿತ್ರಾ ಬಾಯಿಗೆ ಬಟ್ಟೆ ತುರುಕಿ ಕೊಂದಿರುವ ಜಗದೀಶ್ ಬಳಿಕ ಅತ್ತೆ ಬಳಿ ಬಂದು ಪವಿತ್ರಾ ಮೂರ್ಛೆ ಹೋಗಿದ್ದಾಳೆ. ಮಂತ್ರಾ ಹಾಕಿಸಿದರೆ ಸರಿಹೋಗಬಹುದೆಂದು ಕರೆದೊಯ್ದು ಬಳಿಕ ಶವದೊಂದಿಗೆ ಬಂದಿದ್ದಾನೆ. ಅನುಮಾನಗೊಂಡ ಅತ್ತೆ ಪೊಲಿಸರಿಗೆ ದೂರು ನೀಡಿದಾಗ ಕೊಲೆ ಪ್ರಕರಣ ತೆರೆದುಕೊಂಡಿದೆ.

ಆಸ್ತಿಯಲ್ಲಿ ಮಕ್ಕಳಿಬ್ಬರಿಗೂ ಮಾವ ಸಮಭಾಗ ನಿಡಿದ್ದರು. ಪವಿತ್ರಾಳನ್ನ ಕೊಂದುಬಿಟ್ಟರೆ ಸಂಪೂರ್ಣ ಸ್ತಿ ನನಗೆ ಸಿಗಲಿದೆ ಎಂದು ದುರಾಲೋಚನೆಗೆ ಬಿದ್ದ ಜಗದೀಶ್ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments