Webdunia - Bharat's app for daily news and videos

Install App

ಕೊರೊನಾ ವಿರುದ್ಧ ದೀಪ ಬೆಳಗಿದ್ದ ಖಾದರ್ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ಕಿಡಿ

Webdunia
ಸೋಮವಾರ, 6 ಏಪ್ರಿಲ್ 2020 (10:30 IST)
ಮಂಗಳೂರು : ಕೊರೊನಾ ವಿರುದ್ಧ ದೀಪಾಸ್ತ್ರ ಬೆಳಗಿದ್ದ ಖಾದರ್ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿಯವರ ಕೊರೊನಾ ವಿರುದ್ಧ ಲೈಟ್ ಆರಿಸಿ ದೀಪ ಬೆಳಗಿಸಿ ಆಂದೋಲನಕ್ಕೆ ಮಾಜಿ ಸಚಿವ ಯುಟಿ ಖಾದರ್  ನಿನ್ನೆ ಟಾರ್ಚ್ ಬೆಳಗಿ ಬೆಂಬಲ ಸೂಚಿಸಿದ್ದರು. ಇದಕ್ಕೆ ಮುಸ್ಲಿಂ ಮೂಲಭೂತವಾದಿಗಳು ಖಾದರ್ ಗೆ  ಆಡಿಯೋ ಬೆದರಿಕೆ ಹಾಕಿದ್ದಾರೆ.

 

ಸಿದ್ದರಾಮಯ್ಯರದ್ದು ಗಂಡಸ್ತನವಿಲ್ಲದ ಖಾದರ್ ಮೂತ್ರ ಕುಡಿಯಲಿ. ಸಿದ್ದರಾಮಯ್ಯರಂತೆ ದೀಪ ಬೆಳಗದೆ ಇರಬೇಕಿತ್ತು ಮುಸ್ಲಿಂ ಸಮುದಾಯದ ಮರ್ಯಾದೆ ತೆಗೆಯಲು ಇವರು ಇದ್ದಾರೆ  ಎಂದು ಹೇಳಿದ ಅವಹೇಳನದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments