Webdunia - Bharat's app for daily news and videos

Install App

ಪುತ್ರನ ಪುಂಡಾಡಕ್ಕೆ ತಾಯಿಗೆ ಥಳಿತ, ಮುಖಕ್ಕೆ ಕಪ್ಪುಮಸಿ

Webdunia
ಶುಕ್ರವಾರ, 7 ಅಕ್ಟೋಬರ್ 2016 (10:14 IST)
ಪುತ್ರ ಪುಂಡಾಟ ಮಾಡಿದನೆಂದು ತಾಯಿಯ ಮೇಲೆ ಹಲ್ಲೆ ಮಾಡಿದ ಹೇಯ ಘಟನೆ ಬೀದರ್‌ನ ಪಕ್ಕಲವಾಡಿ ಬಡಾವಣೆಯಲ್ಲಿ ನಡೆದಿದೆ. 
ಥಳಿತಕ್ಕೊಳಗಾದ ಮಹಿಳೆಯನ್ನು ಗೋದಾವರಿ ಎಂದು ಗುರುತಿಸಲಾಗಿದ್ದು. ಮಗ ಸಚಿನ್(24) ತಪ್ಪಿಗೆ ತಾಯಿ ಶಿಕ್ಷೆಗೊಳಗಾಗಿದ್ದಾರೆ. 
 
ಉಂಡಾಡಿ ಗುಂಡನಾಗಿ ಓಡಾಡುತ್ತಿದ್ದ ಸಚಿನ್ ರಾತ್ರಿ ಸಮಯದಲ್ಲಿ ಒಂಟಿ ಮಹಿಳೆಯರಿದ್ದ ಮನೆಯ ಬಾಗಿಲು ಬಡಿಯುತ್ತಿದ್ದ ಮತ್ತು ಓಣಿಯಲ್ಲಿ ಓಡಾಡುತ್ತಿದ್ದ ಹೆಣ್ಣುಮಕ್ಕಳನ್ನು ಕಾಡುತ್ತಿದ್ದ. ಈ ಹಿಂದೆ ಆತನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
 
ಇಂದು ಮುಂಜಾನೆ 5 ಗಂಟೆ ಸುಮಾರಿಗೆ ರೋಸ್ ಮೇರಿ ಎಂಬುವವಳ ಮನೆಗೆ ನುಗ್ಗಲು ಆತ ಪ್ರಯತ್ನಿಸಿದ್ದ. ಇದರಿಂದ ರೊಚ್ಚಿಗೆದ್ದ ರೋಸ್ ಮೇರಿ ಮತ್ತು ನೆರೆಹೊರೆಯವರು ಸಚಿನ್ ತಾಯಿ ಗೋದಾವರಿ ಮನೆಗೆ ಬಂದು ಆಕೆನ್ನು ಎಳೆದಾಡಿ ಥಳಿಸಿ ಮುಖಕ್ಕೆ ನೀವು ಮಗನಿಗೆ ಬುದ್ಧಿ ಹೇಳುವುದಿಲ್ಲವೇಕೆ ಎಂದು ಕಿಡಿಕಾರಿದ್ದಾರೆ. 
 
ಬೀದರ್ ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments