Webdunia - Bharat's app for daily news and videos

Install App

ಶೀಘ್ರದಲ್ಲಿ ಕರ್ನಾಟಕದ ೧೨ ನಗರಗಳ ಹೆಸರು ಬದಲಾವಣೆ

Webdunia
ಶನಿವಾರ, 18 ಅಕ್ಟೋಬರ್ 2014 (16:43 IST)
ರಾಜ್ಯದ ಕೆಲ ನಗರಗಳ ಹೆಸರುಗಳನ್ನು ಬದಲಾಯಿಸಿ ಕನ್ನಡೀಕರಣಗೊಳಿಸುವ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. 

ವರದಿಗಳ ಪ್ರಕಾರ  ಈ ಮುಂದಿನ ನಗರಗಳ ಹೆಸರುಗಳು ತಿದ್ದುಪಡಿಕೊಂಡು ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿವೆ. 
 
ಬೆಲ್ಲಾರಿ- ಬಳ್ಳಾರಿ
ಬ್ಯಾಂಗಲೋರ್- ಬೆಂಗಳೂರು
ಮ್ಯಾಂಗಲೋರ್- ಮಂಗಳೂರು
ಬಿಜಾಪುರ್- ವಿಜಾಪುರ
ಬೆಲ್ಗಾಮ್- ಬೆಳಗಾವಿ
ಚಿಕ್ಮಗಲೂರ್- ಚಿಕ್ಕಮಗಳೂರು
ಗುಲ್ಪರ್ಗ- ಕಲಬುರ್ಗಿ
ಮೈಸೊರ್- ಮೈಸೂರ್
ಹೊಸ್ಪೇಟ್- ಹೊಸಪೇಟೆ
ಹುಬ್ಲಿ- ಹುಬ್ಬಳ್ಳಿ
ತುಮ್ಕೂರ್- ತುಮಕೂರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments