ರಾಜ್ಯದ ಕೆಲ ನಗರಗಳ ಹೆಸರುಗಳನ್ನು ಬದಲಾಯಿಸಿ ಕನ್ನಡೀಕರಣಗೊಳಿಸುವ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ.
ವರದಿಗಳ ಪ್ರಕಾರ ಈ ಮುಂದಿನ ನಗರಗಳ ಹೆಸರುಗಳು ತಿದ್ದುಪಡಿಕೊಂಡು ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿವೆ.
ಬೆಲ್ಲಾರಿ- ಬಳ್ಳಾರಿ
ಬ್ಯಾಂಗಲೋರ್- ಬೆಂಗಳೂರು
ಮ್ಯಾಂಗಲೋರ್- ಮಂಗಳೂರು
ಬಿಜಾಪುರ್- ವಿಜಾಪುರ
ಬೆಲ್ಗಾಮ್- ಬೆಳಗಾವಿ
ಚಿಕ್ಮಗಲೂರ್- ಚಿಕ್ಕಮಗಳೂರು
ಗುಲ್ಪರ್ಗ- ಕಲಬುರ್ಗಿ
ಮೈಸೊರ್- ಮೈಸೂರ್
ಹೊಸ್ಪೇಟ್- ಹೊಸಪೇಟೆ
ಹುಬ್ಲಿ- ಹುಬ್ಬಳ್ಳಿ
ತುಮ್ಕೂರ್- ತುಮಕೂರು.