Webdunia - Bharat's app for daily news and videos

Install App

ಮೊಬೈಲ್ ಸ್ಫೋಟದಿಂದ ಎಡಗಣ್ಣು ಕಳೆದುಕೊಂಡ ಬಾಲಕ

Webdunia
ಮಂಗಳವಾರ, 24 ನವೆಂಬರ್ 2015 (12:37 IST)
ಚಾರ್ಜಿಂಗ್ ವೇಳೆ ಮೊಬೈಲ್ ಸ್ಫೋಟಗೊಂಡು ಬಾಲಕನೊಬ್ಬ ಎಡಗಣ್ಣು ಕಳೆದುಕೊಂಡ ಘಟನೆ ವಿಜಯಪುರದಲ್ಲಿ ಸಂಭವಿಸಿದೆ.  ವಿಜಯಪುರ ಹೊರವಲಯದಲ್ಲಿರುವ ಮನೆಯೊಂದರಲ್ಲಿ 14 ವರ್ಷದ ಬಾಲಕ ಮಹಂತೇಷ ಧನಸಿಂಗ್ ರಾಠೋಡ ಕಣ್ಣು ಕಳೆದುಕೊಂಡವನು.  ಮೊಬೈಲ್ ಚಾರ್ಜಿಂಗ್ ಮಾಡಿ ಪಕ್ಕದಲ್ಲಿ ಕುಳಿತಿದ್ದಾಗ ಭಾರೀ ಸದ್ದು ಮನೆಯವರಿಗೆ ಕೇಳಿತು.

ಮೊಬೈಲ್ ಬಳಿ ತೆರಳಿ ನೋಡಿದಾಗ ಬಾಲಕನ ಕಣ್ಣಿಗೆ ಮೊಬೈಲ್ ಚೂರುಗಳು ಸಿಡಿದು ಎಡಗಣ್ಣಿನ ಗುಡ್ಡೆ ಎರಡು ಹೋಳಾಗಿರುವುದು ಪತ್ತೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕ ಎಡಗಣ್ಣನ್ನು ಕಳೆದುಕೊಳ್ಳುವ ಭೀತಿ ಹೆಚ್ಚಾಗಿದೆ.

 ಮೊಬೈಲ್ ಸ್ಫೋಟಗೊಂಡಿದ್ದು ಹೇಗೆಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.  ಚಾರ್ಜಿಂಗ್ ಮಾಡುವಾಗ ಮಾತನಾಡುತ್ತಿದ್ದ ಯುವಕ ಮೊಬೈಲ್ ಸ್ಫೋಟಗೊಂಡು ಮುಖ ಸುಟ್ಟುಕೊಂಡ ಘಟನೆ ಈ ಮುಂಚೆ ಸಂಭವಿಸಿತ್ತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments