ದೂರು ನೀಡಲು ಎಸ್ ಪಿ ಕಚೇರಿಗೆ ಬಂದ ಶಾಸಕ ದೇವಾನಂದ್ ಚವ್ಹಾಣ್ ಫುಲ್ ಗರಂ

Webdunia
ಶುಕ್ರವಾರ, 20 ನವೆಂಬರ್ 2020 (11:22 IST)
ಬೆಂಗಳೂರು : ಶಾಸಕ ದೇವಾನಂದ್ ಚವ್ಹಾಣ್ ಹತ್ಯೆಗೆ ಸಂಚು ಆರೋಪ ದೂರು ನೀಡಲು ಎಸ್ ಪಿ ಕಚೇರಿಗೆ ಬಂದ  ಶಾಸಕರು ದೇವಾನಂದ್  ಎಸ್ ಪಿ ಅಗರ್ವಾಲ್. ಮೇಲೆ ಗರಂ ಆಗಿದ್ದಾರೆ.

ನಾಗಠಾಣಾ ಎಂಎಲ್ ಎ ದೇವಾನಂದ್ ಚವ್ಹಾಣ್  ಅವರು ದೂರು ನೀಡಲು ಎಸ್ ಪಿ ಕಚೇರಿಗೆ ಶಾಸಕರ ಭೇಟಿ ನೀಡಿದ್ದಾರೆ, ಆ ವೇಳೆ ಎಸ್.ಪಿ ಕೈಗೆ ಸಿಗದ ಕಾರಣ ಶಾಸಕರು ಗರಂ ಆಗಿದ್ದಾರೆ.

ಭೀಮಾತೀರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ. ದೂರು ನೀಡಲು ಬಂದ ಎಸ್.ಪಿ ಕೈಗೆ ಸಿಗುತ್ತಿಲ್ಲ. ನನ್ನ ಹತ್ಯೆ ಸಂಚಿನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದರೂ ಪೊಲೀಸರು ಸ್ಪಂದಿಸುತ್ತಿಲ್ಲ. ಶಾಸಕರಿಗೆ ಹೀಗೆ ಆದ್ರೆ ಸಾಮಾನ್ಯ ಜನರ ಗತಿಯೇನು? ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಲಕ್ಷ್ಮಿ ಮಾಹಿತಿ ಕೊಡಲು ಅಧಿಕಾರಿಗಳು ಅಂಜುತ್ತಿರುವುದೇಕೆ: ಮಹೇಶ್ ಟೆಂಗಿನಕಾಯಿ

ವಿದೇಶದಲ್ಲಿ ಗಾಂಧಿ ಜಪಿಸುವ ಪ್ರಧಾನಿ, ಭಾರತದಲ್ಲಿ ಅಪಚಾರ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ ನುಂಗಲು ಹವಣಿಸಿದ್ರು: ಆರ್ ಅಶೋಕ್

ದಿಡೀರನೇ ಆಸ್ಪತ್ರೆಗೆ ದಾಖಲಾಗದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಆಗಿದ್ದೇನು ಗೊತ್ತಾ

ಪ್ರಧಾನಿ ನರೇಂದ್ರ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಮುಂದಿನ ಸುದ್ದಿ
Show comments