Webdunia - Bharat's app for daily news and videos

Install App

ರಾಜ್ಯ ಸರ್ಕಾರ 5200 ರೂ. ಕೇಂದ್ರ ಸರ್ಕಾರ ಕೇವಲ 1800 ರೂ.ನೀಡುತ್ತಿದೆ – ಉಮಾಶ್ರೀ

Webdunia
ಮಂಗಳವಾರ, 21 ಮಾರ್ಚ್ 2017 (12:24 IST)
ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ 2 ಸಾವಿರ ಸಂಬಳ ಹೆಚ್ಚಳ ಮಾಡಿದೆ. ಇನ್ನುಳಿದ 3 ಸಾವಿರ ಸಂಬಳ ಹೆಚ್ಚಳಕ್ಕೆ ಕಾರ್ಯಕರ್ತೆಯರು ಮನವಿ ಮಾಡಿದ್ದಾರೆ. ಗೋವಾ ಮತ್ತು ಕೇರಳ ಸರ್ಕಾರದ ಮಾದರಿಯಲ್ಲಿ ವೇತನ ಹೆಚ್ಚಳ ಮಾಡಲು ಕೋರಿದ್ದಾರೆ ಎಂದು ವಿಧಾನಸಭೆಗೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಇದೇವೇಳೆ, ಪ್ರತಿಭಟನಾ ನಿರತ ಮಹಿಳೆಯರ ನೋವು ನಮಗೂ ತಿಳಿದಿದೆ. ಅವರಿಗೆ ಬೇಕಾದ ಸೌಲಭ್ಯ ೊದಗಿಸುವಂತೆ ಅಧಿಕಾರಿಗಳಿಗೆ ಸುಚಿಸಿರುವಿದಾಗಿ ಉಮಾಶ್ರಿ ಹೇಳಿದ್ದಾರೆ. 4 ವರ್ಷಗಳಿಂದ ಸರ್ಕಾರ ಅವರಿಗೆ ಆಸರೆಯಾಗಿ ನಿಂತಿದೆ. ನಿನ್ನೆ ನಾನು ಭೇಟಿಯಾದ ಸಂದರ್ಭವೂ ಈ ಸ್ಥಳ ಬಿಟ್ಟು ತೆರಳುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ ಎಂದು ಉಮಾಶ್ರೀ ತಿಳಿಸಿದರು.

ಯುಪಿಎ ಸರ್ಕಾರವಿದ್ದಾಗ ಶೇ.90ರಷ್ಟು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶೇ.10ರಷ್ಟು ವೇತನ ನೀಡುತ್ತಿತ್ತು. ಇದಿಗ, ಕೇಂದ್ರದ ಪಾಲನ್ನ 2017ರಲ್ಲಿ ಶೇ.40ರಷ್ಟು ಮತ್ತು ಶೇ.40ರಷ್ಟನ್ನ ರಾಜ್ಯಸರ್ಕಾರಕ್ಕೆ ಹಾಕಲಾಗಿದೆ. ಆದರೂ ರಾಜ್ಯ ಸರ್ಕಾರ 5200 ರೂ. ನೀಡುತ್ತಿದ್ದು, ಕೇಂದ್ರ ಸರ್ಕಾರ ಕೇವಲ 1800 ರೂ. ನೀಡುತ್ತಿದೆ. ಪ್ರತೀ ವರ್ಷ 500 ರೂ. ಹೆಚ್ಚಿಸುತ್ತಿದ್ದೇವೆ ಎಂದು ಉಮಾಶ್ರೀ ಹೇಳಿದ್ದಾರೆ.

 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments