Webdunia - Bharat's app for daily news and videos

Install App

ಇಂದು ದೆಹಲಿಯಲ್ಲಿ ಪಕ್ಷ ಸಂಘಟನೆಗಾಗಿ ಸಭೆ : ಜಿ. ಪರಮೇಶ್ವರ್

Webdunia
ಬುಧವಾರ, 2 ಆಗಸ್ಟ್ 2023 (08:56 IST)
ಬೆಂಗಳೂರು : ಲೋಕಸಭೆ ಚುನಾವಣೆ ಮತ್ತು ಪಕ್ಷ ಸಂಘಟನೆಯ ವಿಚಾರವಾಗಿ ಸಲಹೆ ಕೊಡಲು ಆಗಸ್ಟ್ 2ರಂದು ದೆಹಲಿಯಲ್ಲಿ ವರಿಷ್ಠರ ಸಭೆ ಇದೆ ಅಂತ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
 
ದೆಹಲಿ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಸಭೆಯ ಅಜೆಂಡಾ ಏನು ಅಂತ ನನಗೆ ಗೊತ್ತಿಲ್ಲ. ಸಹಜವಾಗಿ ಇಂತಹ ಸಭೆಗಳನ್ನ ಹಿಂದೆಯೂ ಮಾಡಿದ್ದಾರೆ.

ಹಿಂದೆ ಎಸ್.ಎಂ ಕೃಷ್ಣ ಅವರು ಸಿಎಂ ಇದ್ದಾಗ ನಾನು ಅವತ್ತು ಸಚಿವ ಆಗಿದ್ದಾಗಲೂ ಇಂತಹ ಸಭೆ ಮಾಡಿ ಜನಪರ ಆಡಳಿತ ಕೊಡೋಕೆ ಸೂಚನೆ ಕೊಡುತ್ತಿದ್ದರು. ಅದೇ ರೀತಿ ಈ ಸಭೆಗೆ ಹಿಂದೆ ನಾವು ರಿಪೋರ್ಟ್ ಕೂಡಾ ಕೊಡ್ತಿದ್ದೇವು. ಲೋಕಸಭೆ, ಪಕ್ಷ ಸಂಘಟನೆ ವಿಚಾರ ಇರಬಹುದು ಅಂತಾ ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: ಬುರುಡೆ ತಂದ ಚಿನ್ನಯ್ಯಗೆ ಸದ್ಯ ಜೈಲೇ ಗತಿ

ಅಹಮಾದಾಬಾದ್ ವಿಮಾನ ದುರಂತ: ಮಡಿದವರ ಆತ್ಮಕ್ಕೆ ಗೋಕರ್ಣದಲ್ಲಿ ಪಿತೃಕಾರ್ಯ

ಕ್ರಿಶ್ಚಿಯನ್ ರಲ್ಲಿ ಇಷ್ಟೆಲ್ಲಾ ಜಾತಿ ಇದೆ ಅಂತ ಅವರಿಗೇ ಗೊತ್ತಿದೆಯೋ ಇಲ್ವೋ

ನಂಬರ್ ಬ್ಲಾಕ್‌ ಮಾಡಿದ ಯುವತಿಗೆ ಪಾಗಲ್ ಪ್ರೇಮಿ ತಂದ ಜೀವಕ್ಕೆ ಆಪತ್ತು

ನೇಪಾಳ ಹಿಂಸಾಚಾರದಲ್ಲಿ ಮೃತರ ಸಂಖ್ಯೆ ಏರುತ್ತಲೇ ಇದೆ, ಒಬ್ಬ ಭಾರತೀಯನೂ ಸಾವು

ಮುಂದಿನ ಸುದ್ದಿ
Show comments