Select Your Language

Notifications

webdunia
webdunia
webdunia
webdunia

ಕಾರ್ಕಳದಲ್ಲಿ ಗೊಮ್ಮಟೇಶ್ವರನಿಗೆ ಅದ್ದೂರಿ ಮಸ್ತಕಾಭಿಷೇಕ

ಕಾರ್ಕಳದಲ್ಲಿ ಗೊಮ್ಮಟೇಶ್ವರನಿಗೆ ಅದ್ದೂರಿ ಮಸ್ತಕಾಭಿಷೇಕ
ಕಾರ್ಕಳ , ಬುಧವಾರ, 21 ಜನವರಿ 2015 (17:30 IST)
ಇಲ್ಲಿ ಇಂದು ಸಂಡೆಯಿಂದ ಆರಂಭವಾಗುವ ಮಹಾಮಸ್ತಕಾಭಿಷಕ ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಚಾಲನೆ ನೀಡಿದರು.  

ಇಲ್ಲಿ ಇಂದು ರಾತ್ರಿಯಿಂದ ಆರಂಭಗೊಳ್ಳಲಿರುವ ಆ ಮಸ್ತಕಾಭಿಶೇಕವು ಸುಮಾರು 10 ದಿನಗಳ ಕಾಲ ನಡೆಯಲಿದ್ದು, ರಾಜ್ಯ ಹಾಗೂ ರಾಷ್ಟ್ರದ ಹಲವು ಭಾಗಗಳಿಂದ ಈ ಅಭಿಷೇಕ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.

ಇನ್ನು ಆ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರು, ಈ ಮಸ್ತಕಾಭಿಷಕ ಕಾರ್ಯಕ್ರಮವನ್ನು 10 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಆದರೆ ಪ್ರಸ್ತುತ ನಡೆಯುತ್ತಿರುವ ಈ ಮಸ್ತಕಾಭಿಷೇಕವು 13 ವರ್ಷಗಳ ಬಳಿಕ ನಡೆಯುತ್ತಿದ್ದು, ಕಾರಣಾಂತರಗಳಿಂದ ಮೂರು ವರ್ಷ ಮುಂದೂಡಲಾಗಿತ್ತು. ಎನ್ನುತ್ತಾರೆ. ಈ ಕಾರ್ಯಕ್ರಮದಲ್ಲಿ ಗೊಮ್ಮಟೇಶ್ವರನಿಗೆ  ಹಾಲಿನಿಂದ ನೈವೇದ್ಯ ಮಾಡಲಾಗುತ್ತದೆ.

Share this Story:

Follow Webdunia kannada