Webdunia - Bharat's app for daily news and videos

Install App

ಒಂದೇ ರಾತ್ರಿಗೆ ಗಡಗಡ ನಡುಗಿದ ಮಂಡ್ಯ

Webdunia
ಮಂಗಳವಾರ, 22 ಅಕ್ಟೋಬರ್ 2019 (19:02 IST)
ಒಂದೇ ರಾತ್ರಿಗೆ ಮಂಡ್ಯದ ಜನರು ಗಡಗಡ ನಡುಗಿ ಹೋಗಿದ್ದಾರೆ.

ರಾತ್ರಿಯಿಡೀ  ಧಾರಕಾರ ಮಳೆಗೆ ತತ್ತರಿಸಿ ಹೋಗಿದ್ದಾರೆ ಮಂಡ್ಯದ ಜನರು. ಸ್ವಲ್ಪ ದಿನದ ಹಿಂದೆ ಬೆಳಗಾವಿ ಮತ್ತು ಹುಬ್ಬಳ್ಳಿ- ಧಾರವಾಡ ಸುತ್ತಮುತ್ತ ಸುರಿದ ಮಳೆಯಿಂದ ಆ ಭಾಗದ ಜನರು ತತ್ತರಿಸಿ ಹೋಗಿದ್ರು.

ಆ ಭಾಗದ ಗೋಳನ್ನು ಮತ್ತು ಪರದಾಟವನ್ನು ನೋಡಿ ರಾಜ್ಯದ ಜನರು ಬೆಚ್ಚಿ ಬಿದ್ದು, ನೆರವಿನ ಹಸ್ತ ಚಾಚಿದ್ದರು.
ಅಲ್ಲಿಂದ ಶುರುವಾದ ಕಂಟಕ ಮತ್ತೆ ಮಳೆರಾಯ ಮಂಡ್ಯ ಜಿಲ್ಲೆಯ ಭಾಗವನ್ನು ಆವರಸಿಕೊಂಡಿದೆ.

ಮಂಡ್ಯ ಸುತ್ತಮುತ್ತಲು ರಾತ್ರಿ ಇಡೀ ಧಾರಕಾರ ಮಳೆ ಸುರಿದಿದೆ. ಕೃಷ್ಣರಾಜ ಪೇಟೆಯ ಅಗ್ರಹಾರ - ಬಾಚಹಳ್ಳಿ ಸೇತುವೆ ಮುಳುಗಡೆಯಾಗಿದೆ.

ಮಳೆಯ ಆರ್ಭಟಕ್ಕೆ ನೂರಾರು ಎಕರೆ ಭತ್ತ, ಕಬ್ಬು ಬೆಳೆ ನಾಶವಾಗಿದೆ.  

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments