Webdunia - Bharat's app for daily news and videos

Install App

ಸುಜುಕಿ ಬೈಕ್ ಜೊತೆ ಆತನೂ ಹೊತ್ತಿ ಉರಿದ

Webdunia
ಶುಕ್ರವಾರ, 4 ನವೆಂಬರ್ 2016 (17:23 IST)
ಹಾವೇರಿ: ದ್ವಿಚಕ್ರ ವಾಹನ ಧಗಧಗ ಹೊತ್ತಿ ಉರಿಯುತ್ತಿತ್ತು.. ಅದರೊಂದಿಗೆ ಅದರ ಪಕ್ಕದಲ್ಲೇ ಆತನೂ ಕೂಡ ಬೆಂಕಿಗಾಹುತಿಯಾಗುತ್ತಿದ್ದ. ಹೌದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಅಗಸನಹಳ್ಳಿ ಗ್ರಾಮದ ರೈತನೊಬ್ಬನ ಜಮೀನಿನ ಬಳಿ ಶುಕ್ರವಾರ ಬೆಳಗ್ಗೆ ಇಂತದೊಂದು ಘನಘೋರ ದೃಶ್ಯ ಕಂಡುಬಂದಿದೆ.
20ರಿಂದ 25 ವರ್ಷದ ಒಳಗಿನ ಯುವಕ  ಈ ರೀತಿ ನಡುಬೀದಿ ಹೆಣವಾಗಿ ಸುಟ್ಟು ಹೋಗಿದ್ದಾನೆ. ಹೊಗೆಯಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಕೂಡಲೇ ಗಾಬರಿಯಿಂದ ಕಂಗಾಲಾಗಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಮತ್ತೊಂದು ಅಚ್ಚರಿ ಕಾದಿತ್ತು.
 
ಮೊಬೈಲ್ ಸ್ಫೋಟವಾಯಿತಾ?
 
ಹೌದು ಯುವಕನ ಬಳಿ ಪೊಲೀಸರು ತನಿಖೆ ನಡೆಸಿದಾಗ ಇಂತದೊಂದು ಸಂಶಯ ಹೊರಹಾಕಿದ್ದಾರೆ. ಜೊತೆಗೆ ಶ್ವಾನ ದಳ ತಂದು ಪರೀಕ್ಷಿಸಿದ್ದಾರೆ. ಆದರೆ ಮತ್ತೊಂದು ಮಗ್ಗಲಿನಿಂದ ವಿಚಾರಣೆ ನಡೆಸಿದಾಗ ಯಾರಾದರು ಕೊಂದು ಶವ ಸುಟ್ಟು ಹೋದರಾ ಎಂದು ಸಂಶಯಪಟ್ಟಿದ್ದಾರೆ.  ಘಟನೆ ವೇಳೆ ಬೈಕ್ ಸಂಪೂರ್ಣ ಸುಟ್ಟು ಹೋಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments