Webdunia - Bharat's app for daily news and videos

Install App

ಮಕರ ಜ್ಯೋತಿ ದರುಶನ ಪುಣ್ಯಕ್ಕಾಗಿ ಕಾದಿದೆ ಶಬರಿಮಲೆ

Webdunia
ಶುಕ್ರವಾರ, 14 ಜನವರಿ 2022 (14:50 IST)
ಸುಮಾರು ಎರಡು ತಿಂಗಳ ಕಠಿಣ ವೃತಾನುಷ್ಠಾನ ಮಾಡಿ ಶಬರಿಮಲೆ ಯಾತ್ರೆ ಮಾಡಿದ ಅಯ್ಯಪ್ಪ ಭಕ್ತರಿಗೆ ಇಂದು ದರುಶನ ಪುಣ್ಯ ನೀಡಿ ಪೊನ್ನಂಬಲ ಮೇಳದಲ್ಲಿ ಮಕರ ಜ್ಯೋತಿ ಬೆಳಗಲಿದೆ.ಮಕರ ಜ್ಯೋತಿ ದರುಶನಕ್ಕಾಗಿ ಶಬರಿಮಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಕೋವಿಡ್ ನಿರ್ಬಂಧದ ಕುಠೀರಗಳನ್ನು ನಿರ್ಮಿಸಲು ತಂಗಲು ಅಯ್ಯಪ್ಪ ಭಕ್ತರಿಗೆ ಅವಕಾಶ ಇಲ್ಲದಿದ್ದರೂ ಸನ್ನಿಧಾನಂ, ಪಂಪಾದಲ್ಲಿದೆ ಪೊನ್ನಂಬಲಮೇಡಿನ ಮಕರ ಕಾಣುವ ಎಲ್ಲಾ ಜ್ಯೋತಿಯೂ ಮಕರ ಜ್ಯೋತಿಯ ದರ್ಶನಕ್ಕೆ ಅಯ್ಯಪ್ಪ ಭಕ್ತರು ಕಾಯುತ್ತಿದ್ದಾರೆ. ಅಯ್ಯಪ್ಪನ ದರುಶನ ಪಡೆದು, ಮಕರ ಜ್ಯೋತಿ ದರ್ಶಿಸಿ ಭಕ್ತರು ಮಲೆ ಇಳಿಯುತ್ತಾರೆ. ಮಧ್ಯಾಹ್ನ 2.29ರ ಶುಭ ಮುಹೂರ್ತದಲ್ಲಿ ಸನ್ನಿಧಾನದಲ್ಲಿ ಮಕರ ಸಂಕ್ರಮಣ ಪೂಜೆ ನೆರವೇರಲಿದೆ. ಕವಡಿಯಾರ್ ಅರಮನೆಯಿಂದ ತಂದ ತುಪ್ಪದಲ್ಲಿ ಸಂಕ್ರಮಣದ ವೇಳೆ ಅಯ್ಯಪ್ಪನಿಗೆ ವಿಶೇಷ ಅಭಿಷೇಕ ನೆರವೇರಲಿದೆ.ಪಂದಳದಿಂದ ಬರುವ ತಿರುವಾಭರಣ ಮೆರವಣಿಗೆ ಸಂಜೆ 6.20ಕ್ಕೆ ಸನ್ನಿಧಾನಕ್ಕೆ ಪ್ರವೇಶಿಸಲಿದೆ.ತಂತ್ರಿ ಮತ್ತು ಪರಿವಾರದವರು ತಿರುವಾಭರಣಗಳನ್ನು ಸ್ವೀಕರಿಸಿ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿ ಅಲಂಕರಿಸಿ 6.30-6. 45ರ ದೀಪಾರಾಧನೆ ನಡೆಯುತ್ತಿದ್ದಂತೆ ಪೊನ್ನಂಬಲಮೆಟ್ಟಿಯಲ್ಲಿ ಮಕರ ಜ್ಯೋತಿ ಪ್ರತ್ಯಕ್ಷ ಸಮಾರಂಭ. ಕೋವಿಡ್ ಹಿನ್ನಲೆಯಲ್ಲಿ ಶಬರಿಮಲೆ, ಪಂಪಾ ನದಿ ತೀರದಲ್ಲಿ ಭಕ್ತರ ಸಂಖ್ಯೆಗೆ ನಿಯಂತ್ರಣ ಹೇರಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments