Webdunia - Bharat's app for daily news and videos

Install App

ಮಕರ ಜ್ಯೋತಿ ದರುಶನ ಪುಣ್ಯಕ್ಕಾಗಿ ಕಾದಿದೆ ಶಬರಿಮಲೆ

Webdunia
ಶುಕ್ರವಾರ, 14 ಜನವರಿ 2022 (14:50 IST)
ಸುಮಾರು ಎರಡು ತಿಂಗಳ ಕಠಿಣ ವೃತಾನುಷ್ಠಾನ ಮಾಡಿ ಶಬರಿಮಲೆ ಯಾತ್ರೆ ಮಾಡಿದ ಅಯ್ಯಪ್ಪ ಭಕ್ತರಿಗೆ ಇಂದು ದರುಶನ ಪುಣ್ಯ ನೀಡಿ ಪೊನ್ನಂಬಲ ಮೇಳದಲ್ಲಿ ಮಕರ ಜ್ಯೋತಿ ಬೆಳಗಲಿದೆ.ಮಕರ ಜ್ಯೋತಿ ದರುಶನಕ್ಕಾಗಿ ಶಬರಿಮಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಕೋವಿಡ್ ನಿರ್ಬಂಧದ ಕುಠೀರಗಳನ್ನು ನಿರ್ಮಿಸಲು ತಂಗಲು ಅಯ್ಯಪ್ಪ ಭಕ್ತರಿಗೆ ಅವಕಾಶ ಇಲ್ಲದಿದ್ದರೂ ಸನ್ನಿಧಾನಂ, ಪಂಪಾದಲ್ಲಿದೆ ಪೊನ್ನಂಬಲಮೇಡಿನ ಮಕರ ಕಾಣುವ ಎಲ್ಲಾ ಜ್ಯೋತಿಯೂ ಮಕರ ಜ್ಯೋತಿಯ ದರ್ಶನಕ್ಕೆ ಅಯ್ಯಪ್ಪ ಭಕ್ತರು ಕಾಯುತ್ತಿದ್ದಾರೆ. ಅಯ್ಯಪ್ಪನ ದರುಶನ ಪಡೆದು, ಮಕರ ಜ್ಯೋತಿ ದರ್ಶಿಸಿ ಭಕ್ತರು ಮಲೆ ಇಳಿಯುತ್ತಾರೆ. ಮಧ್ಯಾಹ್ನ 2.29ರ ಶುಭ ಮುಹೂರ್ತದಲ್ಲಿ ಸನ್ನಿಧಾನದಲ್ಲಿ ಮಕರ ಸಂಕ್ರಮಣ ಪೂಜೆ ನೆರವೇರಲಿದೆ. ಕವಡಿಯಾರ್ ಅರಮನೆಯಿಂದ ತಂದ ತುಪ್ಪದಲ್ಲಿ ಸಂಕ್ರಮಣದ ವೇಳೆ ಅಯ್ಯಪ್ಪನಿಗೆ ವಿಶೇಷ ಅಭಿಷೇಕ ನೆರವೇರಲಿದೆ.ಪಂದಳದಿಂದ ಬರುವ ತಿರುವಾಭರಣ ಮೆರವಣಿಗೆ ಸಂಜೆ 6.20ಕ್ಕೆ ಸನ್ನಿಧಾನಕ್ಕೆ ಪ್ರವೇಶಿಸಲಿದೆ.ತಂತ್ರಿ ಮತ್ತು ಪರಿವಾರದವರು ತಿರುವಾಭರಣಗಳನ್ನು ಸ್ವೀಕರಿಸಿ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿ ಅಲಂಕರಿಸಿ 6.30-6. 45ರ ದೀಪಾರಾಧನೆ ನಡೆಯುತ್ತಿದ್ದಂತೆ ಪೊನ್ನಂಬಲಮೆಟ್ಟಿಯಲ್ಲಿ ಮಕರ ಜ್ಯೋತಿ ಪ್ರತ್ಯಕ್ಷ ಸಮಾರಂಭ. ಕೋವಿಡ್ ಹಿನ್ನಲೆಯಲ್ಲಿ ಶಬರಿಮಲೆ, ಪಂಪಾ ನದಿ ತೀರದಲ್ಲಿ ಭಕ್ತರ ಸಂಖ್ಯೆಗೆ ನಿಯಂತ್ರಣ ಹೇರಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Stampede, ಡಿಸಿಎಂ ಕ್ರೆಡಿಟ್ ಪಡೆಯಲು ಹೋಗಿ ಈ ಅನಾಹುತ ನಡೆದಿದೆ: ನಿಖಿಲ್ ಕುಮಾರಸ್ವಾಮಿ

Govindraj: ವಿಧಾನಸೌಧದಲ್ಲಿ ಆರ್ ಸಿಬಿ ಕಾರ್ಯಕ್ರಮ ಮಾಡಲು ಒತ್ತಡ ಹೇರಿದ್ದೇ ಇವರು

Bengaluru Stampede: KSCAಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌

B Dayanand Suspend: ಸಿಎಂಗೆ ಸಾಲು ಸಾಲು ಪ್ರಶ್ನೆ ಕೇಳಿದ ಪ್ರತಾಪ್ ಸಿಂಹ

UP Encounter: 3 ವರ್ಷದ ಬಾಲಕಿಯನ್ನು ರೇಪ್ ಮಾಡಿದ ಆರೋಪಿ ಯುಪಿ ಪೊಲೀಸರಿಂದ ಎನ್ ಕೌಂಟರ್

ಮುಂದಿನ ಸುದ್ದಿ
Show comments