Webdunia - Bharat's app for daily news and videos

Install App

ಪಂಚಭೂತಗಳಲ್ಲಿ ಲೀನವಾದ ಶಕುಂತಲಾ ಬಂಗಾರಪ್ಪ

Webdunia
ಬುಧವಾರ, 23 ಏಪ್ರಿಲ್ 2014 (17:33 IST)
ಶಿವಮೊಗ್ಗ: ಶಿವಮೊಗ್ಗದ ಸೊರಬದಲ್ಲಿರುವ ಬಂಗಾರಪ್ಪ ಸಮಾಧಿ ಪಕ್ಕದಲ್ಲೇ ಅವರ ಪತ್ನಿ ಶಶಿಕಲಾ ಬಂಗಾರಪ್ಪ ಅವರ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಮಧು ಮತ್ತು ಕುಮಾರ್ ಸಹೋದರರಿಬ್ಬರು ನಡೆಸಿದ ನಂತರ  ಚಿತೆಗೆ ಕಿರಿಯ ಪುತ್ರ ಮಧು ಬಂಗಾರಪ್ಪ  ಅಗ್ನಿಸ್ಪರ್ಶ ಮಾಡಿದರು. ಈ ವಿಧಿವಿಧಾನದಲ್ಲಿ ಕುಟುಂಬವರ್ಗದವರು ಭಾಗಿಯಾಗಿದ್ದು, ಪಂಚಭೂತಗಳಲ್ಲಿ ಶಕುಂತಲಾ ಬಂಗಾರಪ್ಪ ಲೀನವಾದರು.

ವಿದ್ವಾನ್ ನಾರಾಯಣ್ ಶಾಸ್ತ್ರಿಗಳ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಸಾವಿನಲ್ಲೂ ರಾಜಕೀಯ ಮಾಡಿ ಪೋಷಕರನ್ನು ಕಳೆದುಕೊಂಡಿದ್ದೇವೆ. ಕಳೆದ ಚುನಾವಣೆಯಲ್ಲಿ ತಂದೆಯನ್ನು ಕಳೆದುಕೊಂಡೆವು, ಈ ಬಾರಿ ತಾಯಿಯನ್ನು ಕಳೆದುಕೊಂಡೆವು.

ದೇವರು ಮಧುಗೆ ಒಳ್ಳೆಯ ಬುದ್ಧಿ ನೀಡಲಿ, ಇನ್ನು ಮುಂದಾದ್ರೂ ತಪ್ಪನ್ನು ತಿದ್ದಿಕೊಳ್ಳಬೇಕು. ಕುಟುಂಬದಲ್ಲಿ ಆದಷ್ಟು ಬೇಗ ಒಳ್ಳೆಯದಾಗಲಿ ಎಂದು ಕುಮಾರ್ ಬಂಗಾರಪ್ಪ ಕಣ್ಣೀರಿಡುತ್ತಾ ಪ್ರತಿಕ್ರಿಯೆ ನೀಡಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments