Webdunia - Bharat's app for daily news and videos

Install App

ಅಪಘಾತ ಮಾಡಿ ಜನರನ್ನು ನಿಂದಿಸಿದ ಮಹಿಳೆಗೆ ಸ್ಥಳೀಯರ ಧರ್ಮದೇಟು

Webdunia
ಸೋಮವಾರ, 24 ನವೆಂಬರ್ 2014 (19:23 IST)
ಮೈಸೂರಿನಲ್ಲಿ ಮಹಿಳೆಯೊಬ್ಬಳು ಅಪಘಾತ ಮಾಡಿ ಪ್ರಶ್ನಿಸಿದವರಿಗೆ ನಿಂದಿಸಿದ ಘಟನೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಕಾರಿನ ಗಾಜನ್ನು ಪುಡಿ, ಪುಡಿ ಮಾಡಿದರು ಮತ್ತು ಜನರಿಗೇ ಆವಾಜ್ ಹಾಕಿದ ಮಹಿಳೆಗೆ  ಧರ್ಮದೇಟು ನೀಡಿದರು.

 ಚಂದ್ರಪ್ಪ ಎಂಬವರ ಹೋಂಡಾ ಆಕ್ಟಿವಾ ಮಹಿಳೆಯ ಕಾರಿಗೆ ಡಿಕ್ಕಿ ಹೊಡೆದು ಅಪಘಾತವಾದ ನಂತರ ಚಾಲಕಿ ಕಾರಿನಿಂದ ಕೆಳಕ್ಕಿಳಿಯದೇ ಕಾರಿನಲ್ಲೇ ಕುಳಿತಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಕೆಳಕ್ಕಿಳಿಯುವಂತೆ ಒತ್ತಾಯಿಸಿದಾಗ ಅವರು ಜನರನ್ನು ನಿಂದಿಸಿದರು.

ಇದರಿಂದ ಆಕ್ರೋಶಗೊಂಡ ಕೆಲವರು ಮಹಿಳೆಯನ್ನು ಕಾರಿನಿಂದ ಎಳೆದು ಧರ್ಮದೇಟು ಕೂಡ ಹೊಡೆದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ತಮ್ಮ ಕಾರಿಗೆ ಹೊಂಡಾ ಚಾಲಕ ಸ್ವತಃ ಗುದ್ದಿದ್ದರಿಂದ ತಾವು ಆ ಕಡೆ ಗಮನವಹಿಸಲಿಲ್ಲ ಎಂದು ಮಹಿಳೆ ಸಮಜಾಯಿಷಿ ನೀಡಿದ್ದಾಳೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments