Webdunia - Bharat's app for daily news and videos

Install App

ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ

Webdunia
ಸೋಮವಾರ, 17 ಸೆಪ್ಟಂಬರ್ 2018 (12:48 IST)
ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ ಸಮಾರಂಭ ನಡೆಯಿತು.
ದಾವಣಗೆರೆ ನಗರದ ರೋಟರಿ ಬಾಲಭವನದಲ್ಲಿ ಗ್ರಾಮ ಸೇವಾ ಸಂಘ, ಕರುಣಾ ಜೀವಾ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೆಳನವನ್ನು ಚಿಂತಕ, ಸಾಹಿತಿ ರಾಜೇಂದ್ರ ಚಿನ್ನಿ, ಚಿಂತಕ ಸಂಜೀವ್ ಕುಲಕರ್ಣಿ, ಬಸವಪ್ರಭು. ರಂಗಕರ್ಮಿ ಪ್ರಸನ್ನ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿಂತಕ ರಾಜೇಂದ್ರ ಚಿನ್ನಿ, ವಸುದೈವ ಅನ್ನೋದು ಕುಟುಂಬ, ಇಡೀ ಜಗತ್ತಿಗೆ ಇಷ್ಟೆಲ್ಲ ಜ್ಞಾನ ಬಂದರೂ, ನಾವೆಲ್ಲ ಒಂದೇ ಎಂಬ ತದ್ವಿರುದ್ದತೆಯ ಅನುಭವ ಕಾಣುತ್ತಿದೆ. ಕುಟುಂಬ ಅನ್ನುವ ಕಲ್ಪನೆ ಮರೆಯಾಗುತ್ತಿದೆ. ನಕಾಶೆಗಳ ಮೂಲಕ ಗಡಿರೇಖೆ ಹಾಕಿಕೊಳ್ಳುತ್ತಿದ್ದೇವೆ. ಅವರು ನಮ್ಮವರಲ್ಲ ಇವರು ನಮ್ಮವರಲ್ಲ ಎಂದು ಅವರನ್ನು ಸಾಯಿಸಿ ಬಿಡಬೇಕು ಅನ್ನುವ ಕಲ್ಪನೆ ಬೆಳೆದಿದೆ ಆತಂಕ ವ್ಯಕ್ತಪಡಿದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments