Webdunia - Bharat's app for daily news and videos

Install App

ಅಪರೇಷನ್ ಕಮಲ ತನಿಖೆ ಮಾಡುವುದಕ್ಕೆ ಸಿಬಿಐಗೆ ನೀಡಲಿ- ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿ

Webdunia
ಸೋಮವಾರ, 19 ಆಗಸ್ಟ್ 2019 (12:00 IST)
ಹುಬ್ಬಳ್ಳಿ : ಫೋನ್ ಕದ್ದಾಲಿಕೆ ಕೇಸ್ ನ ತನಿಖೆ ಸಿಬಿಐಗೆ ವಹಿಸಿರುವ ಹಿಂದೆ ತನ್ನ ಸಲಹೆ ಇದೆ ಎಂದ ಸಿಎಂ ಯಡಿಯೂರಪಪ್ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.



ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಫೋನ್ ಕದ್ದಾಲಿಕೆ ಕೇಸ್ ನ ತನಿಖೆ ನನ್ನ ಸಲಹೆಯಂತೆ ಸಿಬಿಐಗೆ ನೀಡಿದ್ದೇನೆಂದು ಸಿಎಂ ಹೇಳಿದ್ದಾರೆ. ಅದು ನೂರಕ್ಕೆ ಸೂರರಷ್ಟು ಸುಳ್ಳು. ಸಿಎಂ ನನ್ನ ಸಲಹೆ ಕೇಳುವುದಾದ್ರೆ ಅಪರೇಷನ್ ಕಮಲ ತನಿಖೆ ಮಾಡುವುದಕ್ಕೆ ಸಿಬಿಐಗೆ ನೀಡಲಿ. ಅಪರೇಷನ್ ಕಮಲದಲ್ಲೂ ಕೋಟ್ಯಾಂತರ ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

 

ಹಾಗೇ ಸಚಿವ ಸಂಪುಟ ರಚಿಸುವ ಅಧಿಕಾರ ಸಿಎಂ ಯಡಿಯೂರಪ್ಪ ನವರಿಗೆ ಇದೆ. ಆದರೆ ಅವರು ಅಮಿತ್ ಶಾ ಮುಲಾಜಿನಲ್ಲಿದ್ದಾರೆ. ಹೀಗಾಗಿ ಬಿಜೆಪಿಯಲ್ಲೂ ಕೇಂದ್ರಿಕೃತ ಅಧಿಕಾರವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments