Webdunia - Bharat's app for daily news and videos

Install App

ಕೇರಳ ಜಲಪ್ರಳಯ: ಧಾರವಾಡ ಪಂಚಾಂಗದಲ್ಲಿ ಮೊದಲೇ ಉಲ್ಲೇಖ!

Webdunia
ಗುರುವಾರ, 23 ಆಗಸ್ಟ್ 2018 (19:38 IST)
ಕೇರಳದಲ್ಲಿ ಉಂಟಾಗಿರುವ ಜಳಪ್ರಳಯದ ಬಗ್ಗೆ ಮೊದಲೇ ಧಾರವಾಡ ಪಂಚಾಂಗದಲ್ಲಿ ಉಲ್ಲೇಖ ಮಾಡಲಾಗಿದೆ. ನಗರದ ಗಾಂಧಿ ಬಜಾರ್ ನಲ್ಲಿರುವ ದತ್ತಾಮಂದಿರದ ರಾಜೇಶ್ವರ ಶಾಸ್ತ್ರಿಗಳು ಬರೆದಿರುವ 2018-19 ರ ಪಂಚಾಂಗದಲ್ಲಿ ಜಲಪ್ರಳಯದ ಬಗ್ಗೆ ನಮೂದಿಸಲಾಗಿದೆ.

ಯುಗಾದಿ ಹಬ್ಬದಂದೆ ಮುದ್ರಣವಾಗುವ ಧಾರವಾಡ ಪಂಚಾಂಗದಲ್ಲಿ ಉಲ್ಲೇಖಿಸಲಾಗಿರುವಂತೆ ಕೇರಳಾದಿಯಲ್ಲಿ ಜಲಪ್ರಳಯ ಉಂಟಾಗಿದೆ. ಸಾಕಷ್ಟು ಪ್ರಕೃತಿ ವಿಕೋಪದಿಂದ ಹಾನಿಯುಂಟಾಗಿದೆ. ಭಾರತದ ತಮಿಳುನಾಡು, ಅಂಧ್ರ, ಕೇರಳ, ಜಲಪ್ರಳಯವಾಗುವ ಸಂಭವವಿದೆ ಅಂತಾ ಈ ಧಾರವಾಡ ಪಂಚಾಂಗದಲ್ಲಿ ಉಲ್ಲೇಖಿಸಲಾಗಿತ್ತು. ಅದರಂತೆ ಕೇರಳಾಧಿಯಲ್ಲಿ ಅಪಾರ ಪ್ರಮಾಣದ ಹಾನಿ ಆಗಿದೆ. ಅಲ್ಲದೇ ಕರ್ನಾಟಕದಲ್ಲಿ ರಾಜಕೀಯ ಕ್ಷೀಪ್ರ ಬೆಳವಣಿಗೆ, ಧರ್ಮ, ಸಂಸ್ಕೃತಿಗಳನ್ನ ಎತ್ತಿಹಿಡಿಯುವ ಪಕ್ಷಗಳಿಗೆ ಜಯ ಸಾಧ್ಯವಾಗುವ ಹಾಗೂ ದುರಾಡಳಿತ ಮತ್ತು ಸ್ವೇಚ್ಚಾಚಾರ ನಡೆಸುವ ಪಕ್ಷಗಳಿಗೆ ಜನ ಬೆಂಬಲವಿಲ್ಲದಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಪೂರ್ವಾರ್ಧದಲ್ಲಿ ಮುಖ್ಯ ರಾಜಕಾರಣಿಯ ಅಧಿಕಾರ ತ್ಯಾಗ ಸಾಧ್ಯ ಹಾಗೂ ಕರ್ನಾಟಕದ ಪ್ರಸಿದ್ಧ ರಾಜಕೀಯ ವ್ಯಕ್ತಿ ಕಣ್ಮರೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿರುವ ರಾಜೇಶ್ವರ ಶಾಸ್ತ್ರೀಜಿ, ಕಳೆದ 80 ವರ್ಷಗಳಿಂದ ಈ ಪಂಚಾಂಗ ಬರೆಯುತ್ತ ಬರಲಾಗುತ್ತಿದ್ದು, ಗ್ರಹಗತಿಗಳ ನೋಡಿ ಎಲ್ಲ ವಿಚಾರಗಳ ಬಗ್ಗೆ ಪಂಚಾಂಗ ರಚನೆ ಆಗಿದೆ ಅಂತಾರೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Kannada Viral Video: ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಕಲಿ: ಕನ್ನಡಿಗ ಆಟೋ ಚಾಲಕನಿಗೆ ಹಿಂದಿವಾಲ ಧಮ್ಕಿ

Arecanut price today: ಅಡಿಕೆಗೂ ಇಲ್ಲ, ಕಾಳುಮೆಣಸಿಗೂ ಇಲ್ಲ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

DK Shivakumar: ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

Tiger viral video: ಹೆಬ್ಬಾವನ್ನೇ ತಿನ್ನಲು ಹೋದ ಹುಲಿ ಸಂಕಟ ಹೇಳತೀರದು

CET exam Brahmin student ಜನಿವಾರ ತೆಗೆಸಿದ ಘಟನೆ: ಕ್ಷಮೆ, ಅಧಿಕಾರಿ ಸಸ್ಪೆಂಡ್ ಓಕೆ, ವಿದ್ಯಾರ್ಥಿಯ ಭವಿಷ್ಯದ ಕತೆಯೇನು

ಮುಂದಿನ ಸುದ್ದಿ
Show comments