Webdunia - Bharat's app for daily news and videos

Install App

ವಿದ್ಯಾಭ್ಯಾಸಕ್ಕೆ ಜರ್ಮನಿಗೆ ತೆರಳಿದ್ದ ಬಾಗಲಕೋಟೆ ಯುವಕ ನಾಪತ್ತೆ

Webdunia
ಗುರುವಾರ, 22 ಜೂನ್ 2017 (12:11 IST)
ವಿದ್ಯಾಭ್ಯಾಸಕ್ಕೆಂದು ಜರ್ಮನಿಗೆ ತೆರಳಿದ್ದ ಬಾಗಲಕೋಟೆಯ ಯುವಕ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
 

ಎಂಎಸ್ ಮಾಡಲು ಬಾಗಲಕೋಟೆ ಜಿಲ್ಲೆಯ ಸೀಮಿಕೇರಿಯ ಯುವಕ ಮಂಜುನಾಥ್ ಒಂದೂವರೆ ವರ್ಚದ ಹಿಂದೆ ಜರ್ಮನಿಯ ಹ್ಯಾಮ್ಸ್ ಬರ್ಗ್`ಗೆ ತೆರಳಿದ್ದರು. ಇದೀಗ ಯುವಕ ನಾಪತ್ತೆಯಾಗಿದ್ದಾನೆಂದು ಜರ್ಮನಿಯಿಂದ ಸಂದೇಶ ಬಂದಿದೆ.

ಹ್ಯಾಮ್ಸ್ ಬರ್ಗ್ ನದಿ ದಡದಲ್ಲಿ ಮಂಜುನಾಥ್`ಗೆ ಸೇರಿದ ಸೈಕಲ್, ಚಪ್ಪಲಿ ಮತ್ತು ಪತ್ರಗಳು ಸಿಕ್ಕಿದ್ದು, ಅವು ಮಂಜುನಾಥ್ ಸೇರಿದ್ದವುಗಳಾಗಿವೆ ಎಂದು ಜರ್ಮನ್ನಿ ಆತನ ಸ್ನೇಹಿತ ಹೇಳಿದ ಎಂದು ಹ್ಯಾಮ್ಸ್ ಬರ್ಗ್ ಪೊಲೀಸರು ಬಾಗಲಕೋಟೆ ಎಸ್`ಪಿಗೆ ಮಾಹಿತಿ ಮಾಹಿತಿ ರವಾನಿಸಿದ್ದಾರೆ. ಕಳೆದ ಭಾನುವಾರದಿಂದ ಯುವಕ ಕುಟುಂಬದಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ, ಕುಟುಂಬಸ್ಥರು ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರಮೋದಿ ಮೊರೆ ಹೋಗಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments