Webdunia - Bharat's app for daily news and videos

Install App

ಸದನಕ್ಕೆ ಹಾಜರಾಗದಿದ್ರೆ ಶಾಸಕರು, ಸಚಿವರ ಮರ್ಯಾದೆ ಕಳೀತಾರೆ ಸ್ಪೀಕರ್!

Webdunia
ಬುಧವಾರ, 15 ಮಾರ್ಚ್ 2017 (08:55 IST)
ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಗೈರು ಹಾಜರಾಗುವ ಶಾಸಕರು ಮತ್ತು ಸಚಿವರಿಗೆ ಬಿಸಿ ಮುಟ್ಟಿಸಲು ಸ್ಪೀಕರ್ ಕೋಳಿವಾಡ ನಿರ್ಧರಿಸಿದ್ದಾರೆ. ಗೈರು ಹಾಜರಾದ ಸಚಿವರು, ಶಾಸಕರ ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಮರ್ಯಾದೆ ಕಳೀತಾರಂತೆ.

 
ಯಾರೆಲ್ಲಾ ಗೈರು ಹಾಜರಾಗುತ್ತಾರೋ ಅವರ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಐಡಿಯಾ ಮಾಡಿದ್ದಾರೆ ಸ್ಪೀಕರ್. ಹಾಗಾದರೂ ಶಾಸಕಾಂಗ ಸಭೆಯಲ್ಲಿ ಜನ ಪ್ರತಿನಿಧಿಗಳು ಭಾಗವಹಿಸಿಯಾರೆಂಬ ಲೆಕ್ಕಾಚಾರ ಸ್ಪೀಕರ್ ಅವರದ್ದು.

ಆದರೆ ಸ್ಪೀಕರ್ ಬಿಡುಗಡೆ ಮಾಡದಿದ್ದರೂ, ಮಾಧ್ಯಮಗಳು ಇದುವರೆಗೆ ಅವರ ಹೆಸರು ಹೇಳುತ್ತಿದ್ದವು. ಆದರೂ ಜನಪ್ರತಿನಿಧಿಗಳು ತಮ್ಮ ನಡತೆ ತಿದ್ದಿಕೊಂಡಿಲ್ಲ. ಆದರೆ ಸ್ಪೀಕರ್ ಇನ್ನು ಮುಂದೆ,ಯಾವ್ಯಾವ ಚರ್ಚೆ ಸಮಯದಲ್ಲಿ ಯಾವ್ಯಾವ ಸಚಿವರು, ಶಾಸಕರು ಇರಬೇಕೆಂದೂ ಕಟ್ಟಪಟ್ಟಣೆ ಹೊರಡಿಸಲಿದ್ದಾರಂತೆ. ಇದೆಲ್ಲಾ ಎಷ್ಟು ಸಕ್ಸಸ್ ಆಗುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ

Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ

ಮುಂದಿನ ಸುದ್ದಿ
Show comments