Webdunia - Bharat's app for daily news and videos

Install App

ಆಯಮ್ಮನ ಎದುರಿಸೋ ಗಂಡ್ಸು ಈ ರಾಜ್ಯದಲ್ಲಿ ಇಲ್ಲವಾ: ತಾರಾ ಪ್ರಶ್ನೆ

Webdunia
ಶುಕ್ರವಾರ, 9 ಸೆಪ್ಟಂಬರ್ 2016 (11:12 IST)
ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಸಾಥ್ ನೀಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೇರಿದ ಸಿನಿಮಾ ತಾರೆಯರು ಕಾವೇರಿ ನೀರಿನ ಬಿಡುಗಡೆ ವಿರುದ್ಧ ಪ್ರತಿಭಟಿಸಿದರು.

ಶಿವರಾಜ್ ಕುಮಾರ್ ಆಗಮಿಸಿದಾಗ ಜನರು ಜೈಕಾರ ಹಾಕಿದ್ದನ್ನು ವಿರೋಧಿಸಿದ ಶಿವರಾಜ್‌ಕುಮಾರ್ ನನಗೆ ಜೈಕಾರ ಹಾಕುವುದು ಬೇಡ, ಕಾವೇರಿ ನೀರಿನ ಸಮಸ್ಯೆ ಬಗೆಹರಿದಾಗ ಜೈಕಾರ ಹಾಕಿ, ಕಾವೇರಿ ಮಾತೆಗೆ ಜೈಕಾರ ಹಾಕಿ, ಮಹದಾಯಿ ಯೋಜನೆಗೆ ಜೈಕಾರ ಹಾಕಿ ಎಂದು ಹೇಳಿದರು.

 ವಿಧಾನಪರಿಷತ್ ಸದಸ್ಯೆ ತಾರಾ ಮಾತನಾಡಿ ನಾರಿಮನ್ ಅಂತ ವಕೀಲರು ಬಹಳ ದೊಡ್ಡ ವಕೀಲರು, ಆದರೆ ಕಾವೇರಿ ನೀರಿನ ವಿಚಾರದಲ್ಲಿ ಗೆಲ್ಲುವುದಕ್ಕೆ ಯಾಕಾಗಲಿಲ್ಲ ಎಂದು ಪ್ರಶ್ನಿಸಿದರು. ಕೋಟ್ಯಂತರ ರೂ.ಗಳನ್ನು ವಕೀಲರಿಗೆ ಕೊಡುತ್ತೀರಾ, ವಾದ ಮಾಡಕ್ಕೆ ಬರುವುದಿಲ್ಲವೇ, 10 ಸಾವಿರ ಕ್ಯುಸೆಕ್ಸ್ ನೀರನ್ನು ಕೊಡುತ್ತೇವೆಂದು ಸುಪ್ರೀಂಕೋರ್ಟ್ ಎದುರು ಹೇಗೆ ಒಪ್ಪಿಕೊಂಡರು ಎಂದು ತಾರಾ ಪ್ರಶ್ನಿಸಿದರು.

ಮೆಟ್ಟೂರು ಡ್ಯಾಂನಲ್ಲಿ 12 ಟಿಎಂಸಿ ಡ್ಯಾಂ ಸಮುದ್ರಕ್ಕೆ ಹರಿದುಹೋಗುತ್ತಿದೆ. ಆದರೆ ರಾಜಕೀಯ ಮಾಡೋದಕ್ಕೆ ಕಾವೇರಿ ನೀರು ಬೇಕಿತ್ತಾ ಎಂದು .ಆಯಮ್ಮನಎದುರಿಸುವ ಗಂಡು ರಾಜ್ಯದಲ್ಲಿ ಇಲ್ಲವಾ ಎಂದು ತಾರಾ ಪ್ರಶ್ನಿಸಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತದ ಬಳಿಕ 80 ವಿಮಾನ ಹಾರಾಟಗಳ ರದ್ದು

ಕರುಣೆಯಿಲ್ಲದೆ ಯುದ್ಧ ಮುಂದುವರೆಯುತ್ತದೆ: ಟ್ರಂಪ್‌ ವಾರ್ನಿಂಗ್‌ಗೆ ಇರಾನ್‌ ಡೊಂಟ್ ಕ್ಯಾರೇ

ಲ್ಯಾಂಡ್ ಆದ ಬಳಿಕ ತಾಂತ್ರಿಕ ದೋಷದಿಂದ 40ನಿಮಿಷ ವಿಮಾನದೊಳಗೆ ಸಿಲುಕಿಕೊಂಡ ಇಂಡಿಗೋ ಪ್ರಯಾಣಿಕರು

Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಮುಖ್ಯಮಂತ್ರಿ ಕುರ್ಚಿ ಆಸೆಯನ್ನು ಮತ್ತೆ ಪರೋಕ್ಷವಾಗಿ ಬಿಚ್ಚಿಟ್ಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಮುಂದಿನ ಸುದ್ದಿ
Show comments