Webdunia - Bharat's app for daily news and videos

Install App

ವಾಸು ಆಗಮನದಿಂದ ಬೇಸತ್ತು ಸಭೆಯನ್ನೇ ರದ್ದು ಮಾಡಿದ ಜಮೀರ್ ಅಹ್ಮದ್

Webdunia
ಭಾನುವಾರ, 14 ಫೆಬ್ರವರಿ 2016 (16:38 IST)
ಜೆಡಿಎಸ್ ಶಾಸಕರ ನಡುವೆ ವೈಮನಸ್ಸಿನ ಹಿನ್ನೆಲೆಯಲ್ಲಿ ಗುಬ್ಬಿ ಪಟ್ಟಣದಲ್ಲಿ ನಡೆಯಬೇಕಿದ್ದ ಸಭೆ ರದ್ದಾಗಿದೆ. ಇಂದು ಮಧ್ಯಾಹ್ನ ಗುಬ್ಬಿ ಪಟ್ಟಣದಲ್ಲಿ ನಡೆದ ಅಲ್ಪಸಂಖ್ಯಾತ ಶಾಸಕರ ಸಭೆಗೆ  ಗುಬ್ಬಿ ಶಾಸಕ ವಾಸು ಆಹ್ವಾನವಿಲ್ಲದೇ ಹೋಗಿದ್ದರು.

ಇದರಿಂದ ಅಸಮಾಧಾನಗೊಂಡ ಜಮೀರ್ ಅಹ್ಮದ್ ಸಭೆಯನ್ನೇ ರದ್ದುಮಾಡಿದರು.  ದೇವೇಗೌಡರು ಜಮೀರ್ ಅಹ್ಮದ್ ಖಾನ್ ಅವರನ್ನು ಮೀರ್ ಸಾದಿಕ್ ಎಂದು ಕರೆದಿರುವುದು ವಿವಾದದ ಸ್ವರೂಪ ಪಡೆದುಕೊಂಡಿದ್ದು,  ಈ ಸಂಬಂಧ ಜಮೀರ್ ಅಲ್ಪಸಂಖ್ಯಾತರ ಸಭೆ ಕರೆದಿದ್ದರು.

ಇದು ಜೆಡಿಎಸ್ ಸಭೆಯಲ್ಲ, ಅಲ್ಪಸಂಖ್ಯಾತ ಶಾಸಕರ ಸಮಸ್ಯೆ ನಿವಾರಣೆಗೆ ಚರ್ಚಿಸುವುದಕ್ಕೆ ಕರೆದಿದ್ದ ಸಭೆ. ಈ ಸಭೆಗೆ ವಾಸು ಬಂದಿದ್ದು ಜಮೀರ್‌ಗೆ ಅಸಮಾಧಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ದಿಢೀರನೇ ಸಭೆಯನ್ನು ಜಮೀರ್ ರದ್ದುಮಾಡಿ ಹೊರಟರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments