Webdunia - Bharat's app for daily news and videos

Install App

ಇನ್‌ವೆಸ್ಟ್ ಕರ್ನಾಟಕ ಉದ್ಘಾಟನೆಯಾದ್ರೂ ಸ್ಟಾಲ್ ರೆಡಿಯಿಲ್ಲ: ಸಿಎಂ ಸಿಡಿಮಿಡಿ

Webdunia
ಬುಧವಾರ, 3 ಫೆಬ್ರವರಿ 2016 (16:45 IST)
ಇನ್‌ವೆಸ್ಟ್ ಕರ್ನಾಟಕ 2016 ಉದ್ಘಾಟನೆಗೊಂಡ ಮೇಲೂ ರೆಡಿಯಾಗದೇ ಮಳಿಗೆಯಲ್ಲಿ ಪೇಂಟಿಂಗ್ ಮಾಡುತ್ತಿದ್ದ ದೃಶ್ಯ ಕಂಡು ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.

ಆರೋಗ್ಯ ಇಲಾಖೆ ಸ್ಟಾಲ್ ಉದ್ಘಾಟಿಸಲು ಹೋಗಿದ್ದ ಸಿಎಂ ಸ್ಟಾಲ್ ಅಪೂರ್ಣವಾಗಿರುವುದನ್ನು ಕಂಡು ಉದ್ಘಾಟಿಸದೇ ಹಾಗೇ ವಾಪಸು ಬಂದರು. ಸಚಿವ ಖಾದರ್ ಅವರು ಸಿಎಂಗೆ ಆರೋಗ್ಯ ಇಲಾಖೆ ಸ್ಟಾಲ್ ಉದ್ಘಾಟಿಸಬೇಕು ಬನ್ನಿ ಸಾರ್ ಎಂದು ಕರೆದಾಗ ಸಂತೋಷದಿಂದ ಖಾದರ್ ಕೈಹಿಡಿದು ಸ್ಟಾಲ್ ಉದ್ಘಾಟನೆಗೆ ತೆರಳಿದ್ದರು.

ಆದರೆ ಸ್ಟಾಲ್‌ ಇನ್ನೂ ರೆಡಿಯಾಗಿರದೇ ಸುಣ್ಣ ಬಣ್ಣ ಹೊಡೆಯುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡರು. ಏನ್ರೀ ಇನ್‌ವೆಸ್ಟ್ ಕರ್ನಾಟಕ ಉದ್ಘಾಟನೆಯಾದ್ರೂ ಸ್ಟಾಲ್ ರೆಡಿಮಾಡಿಲ್ಲವಲ್ಲ ಎಂದು ಸಿಎಂ ಸಿಡಿಮಿಡಿಗೊಂಡರು. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments