Webdunia - Bharat's app for daily news and videos

Install App

ವಿದ್ಯಾರ್ಥಿಯನ್ನು ಸಹಪಾಠಿಗಳು ಕಾಂಪಾಸ್‌ನಿಂದ ಇರಿದು ಕೊಂದುಹಾಕಿದರು

Webdunia
ಗುರುವಾರ, 20 ನವೆಂಬರ್ 2014 (17:21 IST)
ಮಕ್ಕಳಲ್ಲೂ ಕೂಡ ಕ್ರೌರ್ಯ, ಹಿಂಸಾತ್ಮಕ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ಕೇರಳದಲ್ಲಿ ಸಂಭವಿಸಿದ ಘಟನೆಯೊಂದು ಅಪ್ಪಟ ಉದಾಹರಣೆಯಾಗಿದೆ.  10ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಅವನ ಇಬ್ಬರು ಸಹಪಾಠಿಗಳೇ ಶುಕ್ರವಾರ ರಾತ್ರಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಡವಾಗಿ ವರದಿಯಾಗಿದೆ.

ಮೂವರು ಶುಕ್ರವಾರ ಶಾಲೆ ಮುಗಿಸಿಕೊಂಡು ವಾಪಸು ಮನೆಗೆ ಬರುವಾಗ ಜಗಳವಾಡತೊಡಗಿದರು.  ಮೃತನನ್ನು ಆರೋಪಿ ವಿದ್ಯಾರ್ಥಿಯೊಬ್ಬ ಕಂಪಾಸ್‌ನಿಂದ ಕಣ್ಣಿನ ಕೆಳಕ್ಕೆ ಇರಿದ.

ನಂತರ ಅವನ ಕಣ್ಣಿನಲ್ಲಿ ಉಂಟಾದ ಗಾಯವನ್ನು ತೊಳೆಯುವ ನೆಪದಲ್ಲಿ ಸಮೀಪದ ಕೊಳಕ್ಕೆ ಕರೆದುಕೊಂಡು ಹೋಗಿ ಅದರಲ್ಲಿ ಮುಳುಗಿಸಿ ಕೊಂದುಹಾಕಿದರು.

ಮೃತ ಬಾಲಕನ ಶವ ಮರುದಿನ ಕೊಳದಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಆರೋಪಿ ಬಾಲಕರಿಬ್ಬರೂ ತಮ್ಮ ಅಪರಾಧದ ಬಗ್ಗೆ ತಪ್ಪೊಪ್ಪಿಕೊಂಡ ಬಳಿಕ ಇಬ್ಬರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments