Webdunia - Bharat's app for daily news and videos

Install App

ಶಿವಮೊಗ್ಗ ಅಷ್ಟೇ ಅಲ್ಲಾ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡ್ತೇನೆ-ಮಧುಭಂಗಾರಪ್ಪ

Webdunia
ಶನಿವಾರ, 27 ಮೇ 2023 (16:30 IST)
ಸಚಿವ ಸ್ಥಾನ‌ ಸಿಕ್ಕಿರೋದು ಖುಷಿ ತಂದಿದೆ.ಪಕ್ಷ ಗುರುತಿಸಿ ಜವಾಬ್ದಾರಿ ಕೋಟ್ಟಿದೆ.ಕೇವಲ‌ ಶಿವಮೊಗ್ಗ ಅಷ್ಟೇ ಅಲ್ಲಾ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡ್ತೇನೆ.ವಿರೋಧ ಪಕ್ಷ ಗ್ಯಾರಂಟಿ ಗಳ ಅಪಹಾಸ್ಯ ಮಾಡ್ತಿದೆ.ಪ್ರಣಾಳಿಕೆ ‌ಸಮೀತಿಯಲ್ಲಿ ನಾನು ಇದ್ದೆ .ನಮಗೆ ಗೊತ್ತಿದೆ ಗ್ಯಾರಂಟಿ ಯೋಜನೆಯನ್ನ ಹೇಗೆ ಜಾರಿಮಾಡಬೇಕೆಂದು ಎಂದು ಮಧುಭಂಗಾರಪ್ಪ ಹೇಳಿದ್ದಾರೆ.
 
ಅಲ್ಲದೆ ವಿರೋದ ಪಕ್ಷಗಳ ವಾರಂಟಿಯೇ ಹೋಗಿದೆ.ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷವನ್ನ  ಇನ್ನಷ್ಟು ಬಲ ಪಡಿಸ್ತೇವೆ.ಯಾವ ಖಾತೆ ಯನ್ನ ಕೊಟ್ಟರು ನಿಭಾಯಿಸುತ್ತೇನೆ. ಸಾಕಷ್ಟು ಜನರ ನಡುವೆ ನನಗೆ ಸಚಿವ ಸ್ಥಾನಸಿಕ್ಕಿದೆ.ಹಾಗಾಗಿ ಖಾತೆ ಬಗ್ಗೆ ಮಾತನಾಡೋದಿಲ್ಲ.ಯಾವ ಖಾತೆ ಕೊಟ್ಟರು ನಿಭಾಯಿಸಿತ್ತೇನೆ ಎಂದು ಮಧುಭಂಗಾರಪ್ಪ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅಮಿತ್ ಶಾ ಗಂಭೀರ ಆರೋಪ

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಪತ್ರ ವದಂತಿ: ಸಿಎಂ ರಿಯ್ಯಾಕ್ಷನ್ ಹೀಗಿತ್ತು

ಆನ್‌ಲೈನ್‌ ಬೆಟ್ಟಿಂಗ್, ಆಸ್ತಿ ಗಳಿಕೆ ಆರೋಪ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಶಕ್ಕೆ

ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರನ್‌ ವೇಯಲ್ಲೇ ನಿಲ್ಲಿಸಿದ್ಯಾಕೆ

ಮುಂದಿನ ಸುದ್ದಿ
Show comments