Webdunia - Bharat's app for daily news and videos

Install App

ಬಿಡಿಎ ಅಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದೇನೆ-ಡಿಕೆಶಿ

Webdunia
ಶನಿವಾರ, 12 ಆಗಸ್ಟ್ 2023 (21:30 IST)
ಬಿಡಿಎ ಅಧಿಕಾರಿಗಳ ಸಭೆ ಬಳಿಕ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ಸುಪ್ರೀಂಕೋರ್ಟ್ ಮಾನಿಟರಿಂಗ್ ಮಾಡಿರೋ ಕಮಿಟಿ ಜೊತೆ ಚರ್ಚೆ ಮಾಡಿದ್ದೇನೆ.ಬಿಡಿಎ ಅಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದೇನೆ.ಜಮೀನು ಕಳೆದುಕೊಂಡ ರೈತರಿಗೆ ಮೊದಲು ನಿವೇಶನ ಕೊಡಬೇಕು ಅಂತ ಸೂಚನೆ ನೀಡಲಾಗಿದೆ.ಈ ಬಡಾವಣೆಯಲ್ಲಿ ಕ್ರೀಡಾಂಗಣ ಬರಲಿದೆ.ಈಗ ಗುರುತಿಸಿರೋ ಜಾಗ ಸರಿಯಿಲ್ಲ.ಕ್ರಿಕೆಟ್ ಸ್ಟೇಡಿಯಂ ಮಾಡೋಕೆ ಜಾಗ ಇದೆ. ಈಗ ಗುರುತಿಸಿರೋ ಜಾಗ ಸರಿಯಿಲ್ಲ.ಇದಕ್ಕೆ ಬೇರೆ ಜಾಗ ಗುರುತಿಸಲು ತಿಳಿಸಲಾಗಿದೆ ಅಂತಾ ಡಿಕೆಶಿವಕುಮಾರ್ ಹೇಳಿದ್ದಾರೆ.
 
45 ಮೀಟರ್ ರೋಡ್ ಆಗಬೇಕು. ಅ ರೋಡ್ ಪಕ್ಕ ಪಾರ್ಕ್ ಇರಬೇಕು. ಅದರ ಪಕ್ಕ ಸ್ಟೇಡಿಯಂ ಮಾಡಬೇಕು‌ ಇದಕ್ಕೆ ಜಾಗ ಗುರುತಿಸಲು ಹೇಳಿದ್ದೇನೆ.ನಿವೇಶನ ಹಂಚಿಕೆ ಮಾಡೋವಾಗ ಕಮರ್ಷಿಯಲ್ ಅವರಿಗೆ ಕೊಡೋವಾಗ ರೋಡ್ ಪಕ್ಕದ ನಿವೇಶನ ಕೊಡಬಾರದು ಅಂತ ಸೂಚನೆ ಕೊಡಲಾಗಿದೆ.ಇದಕ್ಕಾ ಪಾಲಿಸಿ ತರಲು‌ ಸೂಚನೆ ನೀಡಿದ್ದಾರೆ.ಜಾಗ ಕಳೆದುಕೊಂಡಿರೋ ರೈತರಿಗೆ ನ್ಯಾಯ ಸಿಗಬೇಕು.ಅದಕ್ಕೆ ಬೇಕಾದ ಕ್ರಮ ತೆಗೆದುಕೊಳ್ತೀವಿ.ಸದ್ಯ 2500 ಎಕರೆ ಬಡಾವಣೆ ಅಭಿವೃದ್ಧಿ ಆಗ್ತಿದೆ.ಅಭಿವೃದ್ಧಿ ಆದ ಕೂಡಲೇ ಸೈಟ್ ಹಂಚಿಕೆ ಪ್ರಾರಂಭ ಮಾಡ್ತೀವಿ.ಮುಂದೆ ಐಟಿ ಪಾರ್ಕ್ ಬರಬಹುದು.ಇದಕ್ಕೆಲ್ಲ ಅನುಕೂಲ ಆಗೋ ರೀತಿ ಅಭಿವೃದ್ಧಿ ಮಾಡಬೇಕು ಅಂತ ಸೂಚನೆ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments