Webdunia - Bharat's app for daily news and videos

Install App

ಈ ಬಾರಿ ಮತಚಲಾಯಿಸುವ ನಂಬಿಕೆ ಇರಲಿಲ್ಲ: ಲೀಲಾವತಿ

Webdunia
ಶನಿವಾರ, 13 ಫೆಬ್ರವರಿ 2016 (13:54 IST)
ಜಿ.ಪಂ. ತಾ.ಪಂ. ಚುನಾವಣೆಯಲ್ಲಿ ಮಾಜಿ ಚಿತ್ರನಟಿ ಲೀಲಾವತಿ ಮತ ಚಲಾಯಿಸಿದರು. ಈ ಬಾರಿ ಮತ ಚಲಾಯಿಸುವ ನಂಬಿಕೆ ಇರಲಿಲ್ಲ. ದೇವರು, ಅಭಿಮಾನಿಗಳ ಆಶೀರ್ವಾದಿಂದ ಬದುಕುಳಿದೆ ಎಂದು ಲೀಲಾವತಿ ಉದ್ಗರಿಸಿದರು.  

ಲೀಲಾವತಿ ಪುತ್ರ ವಿನೋದ್ ಜತೆ ನೆಲಮಂಗಲದ ಮೈಲನಹಳ್ಳಿ ಶಾಲೆಯಲ್ಲಿ ಮತ ಚಲಾಯಿಸಿದರು. ಲೀಲಾವತಿ ಅವರನ್ನು ಅಸ್ವಸ್ಥತೆಯಿಂದ ಗಂಭೀರಸ್ಥಿತಿಯಲ್ಲಿ  ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಅವರು ಮತಗಟ್ಟೆಗೆ ತೆರಳಿ ಮತಚಲಾಯಿಸುವಾಗ ಅವರು ಮೇಲಿನಂತೆ ಉದ್ಗರಿಸಿದರು. ಈ ಸಂದರ್ಭದಲ್ಲಿ  ವೀರ ಯೋಧ ಹನುಮಂತಪ್ಪ ಅವರನ್ನು ನೆನೆದು ಸಂತಾಪ ಸೂಚಿಸಿದರು.

ವಿನೋದ್ ಮಾತನಾಡುತ್ತಾ  ಯಾರೇ ಗೆಲ್ಲಲಿ, ಯಾರೇ ಸೋಲಲಿ, ನಿಮ್ಮ ಮತವನ್ನು ಚಲಾಯಿಸಿ. ಯಾರಿಗೆ ಮತ ಚಲಾಯಿಸಿದ್ದರೂ ನಿಮ್ಮ ಹಕ್ಕನ್ನು ಕೇಳಿ ಪಡೆಯುವ ಅಧಿಕಾರ ನಿಮಗಿದೆ ಎಂದು ಜನರಿಗೆ ಮನವರಿಕೆ ಮಾಡಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments