Webdunia - Bharat's app for daily news and videos

Install App

ನಾನೆ ದೇವರು ನೀವ್ಯಾಕೆ ಆ ದೇವರನ್ನು ಪೂಜಿಸುತ್ತಿರಾ ಎಂದು ಗಲಾಟೆ..!

Webdunia
ಗುರುವಾರ, 22 ಜೂನ್ 2023 (16:31 IST)
ಫ್ರಾನ್ಸ್ ನಲ್ಲಿ ಎಂಬಿಎ ಪದವಿ ಪಡೆದಿರೋ ಈತ ಈತ್ತಿಚೀಗೆ ನಾನೆ ದೇವರು ಯಾಕೆ ಚರ್ಚ್ ಗೆ ಹೋಗ್ತೀಯಾ..ಮನೆಯಲ್ಲಿ ದೇವರನ್ನು ಇಟ್ಕೊಂಡು ಚರ್ಚ್ಗೆ ಯಾಕೆ ಹೋಗೋದು ಎಂದು ತನ್ನ ತಾಯಿಗೆ ಅಗಾಗ ಕೇಳ್ತಿರ್ತಾನಂತೆ. ನಿನ್ನೆ ಚರ್ಚ್ ಗೆ ಹೋದಾಗ ಗಲಾಟೆ ಮಾಡಿದ್ದಾನೆ. ಮತ್ತೆ ನಾನೆ ದೇವರು ನೀವ್ಯಾಕೆ ಆ ದೇವರನ್ನು ಪೂಜಿಸುತ್ತಿರಾ ಎಂದು ಖ್ಯಾತೆ ತೆಗೆದಿದ್ದಾನಂತೆ. ಹೀಗೆ ಕೇಳ್ತಿದ್ದವನು ಮಧ್ಯರಾತ್ರಿ ಚರ್ಚ್ ಗೆ ಎಂಟ್ರಿ ಕೊಟ್ಟಿದ್ದ..ಬರುವಾಗ  ಸುತ್ತಿಗೆ ತೆಗೆದುಕೊಂಡು ಬಂದವನು ಚರ್ಚ್ ನಲ್ಲಿದ್ದ ಪಾಟ್ಸ್ ಸೇರಿದಂತೆ ಅನೇಕ‌ ವಸ್ತುಗಳನ್ನು ಧ್ವಂಸ ಮಾಡಿದ್ದ.ಧ್ವಂಸ ಮಾಡಿದವನು ಹೊರಗೆ ಬಂದು ಮಲಗಿದ್ದ ಸೆಕ್ಯೂರಿಟಿ ಯನ್ನ ಎಚ್ಚರಿಸಿ ಹೀಗೆ ಮಾಡಿದ್ದಾಗಿ ಹೇಳಿದ್ದಾನೆ.. ಅಗ ಸೆಕ್ಯೂರಿಟಿ ಈತನಿಗೆ ಥಳಿಸಿ ಪಕ್ಕದಲ್ಲಿರುವ ಬೇರೆ ಸೆಕ್ಯೂರಿಟಿಗಳ ಸಹಾಯದಿಂದ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾನೆ.. ಠಾಣೆಗೆ ಕರೆತಂದ ಪೊಲೀಸರಿಗೆ ಈತನನ್ನ ವಿಚಾರಣೆ ಮಾಡೋದು ದೊಡ್ಡ ಸವಾಲಾಗಿದೆ.. ಏನೇ ಕೇಳಿದ್ರೆ ಬಾಯಿಬಿಟ್ಟಿಲ್ಲ.. ಅಮೇಲೆ ಈತನ ಪೋಟೋವನ್ನ ಹಿಡಿದು ಕೊಂಡು ಏರಿಯಾ ಏರಿಯಾ ಸುತ್ತಿ ಈತನ ವಿಳಾಸವನ್ನ ಪತ್ತೆ ಮಾಡಿದ್ದಾರೆ.ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಚರ್ಚ್ ನ ಭಕ್ತರು ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments