Webdunia - Bharat's app for daily news and videos

Install App

ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಇಚ್ಛೆ ಇದೆ: ಶ್ರೀನಿವಾಸ್ ಪೂಜಾರಿ

Webdunia
ಬುಧವಾರ, 4 ಆಗಸ್ಟ್ 2021 (20:45 IST)
ನಾನು ಮೇಲ್ಮನೆ ಸದಸ್ಯನಾಗುತ್ತಿದ್ದೇನೆ
 
ನನಗೆ ಸಚಿವ ಸ್ಥಾನ ಕೊಡುವ ವಿಚಾರ ನಿಜವಾಗಿದೆ
 
ನನಗೆ ಸಚಿವನಾಗಲು ಅವಕಾಶ ಮಾಡಿಕೊಟ್ಟಿದ್ದಾರೆ
 
ಉಳಿದಂತೆ ನಾನು ಸಿಎಂ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರದ ನಾಯಕರಿಗೆ ನಮಸ್ಕರಿಸುತ್ತಿದ್ದೇನೆ
 
ರಾಜ್ಯಶಾಸ್ತ್ರವಿಲ್ಲದೆ ಆಡಳಿತ ಕೊಡಬೇಕು ಎಂದರೆ ನಮ್ಮ ಬಗ್ಗೆ
 
ಹಾಲಾಡಿ ಅವರಿಗೆ ಸಚಿವ ಸ್ಥಾನ ಸಿಗದಿರುವ ವಿಚಾರ
 
ಹಾಲಾಡಿ ಬೆಂಬಲಿಗರ ಕಡೆಯಿಂದ ಪ್ರತಿಭಟನೆ ವಿಚಾರ
 
ಹಾಲಾಡಿ ಅವರನ್ನು ನಮ್ಮನ್ನು ಮೀರಿ ಬೆಳೆದವರು
 
ಶಾಸ ಬಾರಿ ಶಾಸಕರಾದವರು
 
ಅವರ ಜೊತೆಗಿನ ಪಕ್ಷದ ಹಿರಿಯರು ಕೂತು ಮಾತನಾಡುವವರಿದ್ದಾರೆ, ಅಸಮಾಧಾನ ಸರಿಪಡಿಸಲಿದ್ದಾರೆ
 
ಖಾತೆ ವಿಚಾರ
 
ನನಗೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಇಚ್ಛೆ ಇದೆ
 
ಮನೆ ಕಟ್ಟಿಸಿಕೊಡುವುದು, ಶೌಚಾಲಯ ನಿರ್ಮಿಸುವುದು, ವಿದ್ಯುತ್ ಕಲ್ಪಿಸುವುದು ಗ್ರಾಮೀಣಾಭಿವೃದ್ಧಿ ಖಾತೆ ಕೊಟ್ಟರೆ ಹೆಚ್ಚು ಸಂತಸ ಆಗುತ್ತದೆ
 
ಆದರೆ ಯಾವ ಜವಬ್ದಾರಿ ಕೊಟ್ಟರೂ ನಿರ್ವಹಿಸಲು

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments