Webdunia - Bharat's app for daily news and videos

Install App

ಪತ್ನಿ ಕೊಲ್ಲಲು ದುಡ್ಡು ಕೊಟ್ಟು ಹಾವು ಖರೀದಿ!

Webdunia
ಶುಕ್ರವಾರ, 17 ಫೆಬ್ರವರಿ 2017 (16:47 IST)
ನಾದಿನಿಯನ್ನು ತನ್ನವಳನ್ನಾಗಿಸಿಕೊಳ್ಳಲು ಪತ್ನಿಯನ್ನು ಕೊಂದವ ಬಿಚ್ಚಿಟ್ಟ ಸತ್ಯಗಳು ಒಂದು ಕ್ಷಣ ಪೊಲೀಸರೇ ಬೆಚ್ಚಿ ಬೀಳುವಂತೆ ಮಾಡಿವೆ.ಜಿಲ್ಲೆಯ ಮುಧೋಳನ ಚಿಚಖಂಡಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ತನ್ನ ಪತ್ನಿ ರತ್ನವ್ವ(25) ಹಾವು ಕಚ್ಚಿ ಸತ್ತಿದ್ದಾಳೆ ಎಂದು ನಾಯಕವಾಡಿದ್ದ ಚಂದ್ರು ಆಕೆಯನ್ನು ಕೊಲ್ಲುವ ಮುನ್ನ ಹಾವನ್ನು ಖರೀದಿಸಿ ತಂದಿದ್ದ ಎಂಬ ಸತ್ಯ ಹೊರಬಿದ್ದಿದೆ.
 
ಫೆಬ್ರವರಿ 14ರಂದು ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿದ್ದ ಚಂದ್ರು, ತಾನು ಖರೀದಿಸಿದ್ದ ಹಾವನ್ನು ಸಹ ಕೊಂದು ಅದೇ ಹಾವು ಕಚ್ಚಿ ಪತ್ನಿ ಸತ್ತಿದ್ದಾಳೆ ಎಂದು ಸುದ್ದಿ ಹಬ್ಬಿಸಿದ್ದ. 
 
ಬಳಿಕ ವಿಚಾರಣೆ ವೇಳೆ ಸತ್ಯ ಹೊರಬಿದ್ದಿತ್ತು. ತನ್ನ ನಾದಿನಿ ಮೇಲಿನ ಆಶೆಯಿಂದ ಚಂದ್ರು ಪತ್ನಿಯನ್ನು ಕೊಂದಿರುವುದು ಬೆಳಕಿಗೆ ಬಂದಿದ್ದು ಈಗ ಜೈಲುಪಾಲಾಗಿದ್ದಾನೆ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments