Webdunia - Bharat's app for daily news and videos

Install App

ವಿಫಲವಾದ ಕೊಳವೆ ಬಾವಿಗಳಿಗೆ ಹೀಗೆ ಮಾಡಿ

Webdunia
ಭಾನುವಾರ, 23 ಏಪ್ರಿಲ್ 2017 (12:15 IST)
ಕೊಳವೆ ಬಾವಿಗಳು ವಿಫಲವಾದ ಬಳಿಕ ಕೇಸಿಂಗ್ ಪೈಪ್`ಗಳನ್ನ ತೆಗೆಯಲಾಗುತ್ತೆ. ಇದರಿಂದಾಗಿ ಕೊರೆದಿರುವ ಬೋರ್ ವೆಲ್ ಕೊಳವೆ ಅಗವಾಗಿರುತ್ತದೆ. ಇದು ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಚಿಕ್ಕ ಮಕ್ಕಳಿರಲಿ ಸಣ್ಣಗಿರುವವರೂ ಒಳಗೆ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಕೂಡಲೇ ಕೊಳವೆ ಬಾವಿಗಳನ್ನ ಮುಚ್ಚಬೇಕು.

ವಿಫಲವಾದ ಕೊಳವೆಬಾವಿ ಮುಚ್ಚುವುದು ಹೇಗೆ..? ಕೇಸಿಂಗ್ ತೆಗೆದ ಕೊಳವೆಬಾವಿಗಳಿಗೆ ದಪ್ಪ ಕಲ್ಲುಗಳನ್ನ ಹಾಕಿ. ಕೊಳವೆಯಲ್ಲಿ ಕಲ್ಲು ಸಿಲುಕಿಕೊಳ್ಳವಂತಹ ದಪ್ಪ ಕಲ್ಲುಗಳನ್ನ ಹಾಕಿ. ಕೊಳವೆಗೆ ಕಲ್ಲು ಭದ್ರವಾಗಿ ಹಿಡಿದುಕೊಂಡಿರುವುದನ್ನಖಚಿತಪಡಿಸಿಕೊಂಡು ಬಳಿಕ ಮಣ್ಣಿನಿಂದ ಮುಚ್ಚಿ, ಸಂಪೂರ್ಣ ಕೊಳವೆಗಳನ್ನ ಬಂದ್ ಮಾಡಿ. ಕೇಸಿಂಗ್ ಪೈಪ್`ಗಳಿರುವ ವಿಫಲವಾದ ಕೊಳವೆಬಾವಿಗಳಿಗೆ ಕ್ಯಾಪ್ ಹಾಕಿ ಮುಚ್ಚಿಬಿಡಿ.

ಕೊಳವೆಬಾವಿಗಳನ್ನ ಮುಚ್ಚುವಂತೆ ಸರ್ಕಾರ ಎಷ್ಟೇ ಬಾರಿ ಹೇಳಿದರೂ ಮಾಲೀಕರು ಕಿವಿಗೊಡುತ್ತಿಲ್ಲ. ಸ್ವಯಂಪ್ರೇರಣೆಯಿಂದಲೇ ಬೋರ್ ವೆಲ್ ಕೊರೆಸುವ  ಪ್ರತಿಯೊಬ್ಬ ರೈತರು, ಮಾಲೀಕರು ಸ್ವಯಂ ಪ್ರೇರಣೆಯಿಂದಾಗಿ ಬೋರ್ ವೆಲ್ ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕಿದೆ. ಒಂದೊಮ್ಮೆ  ಬೋರ್ ವೆಲ್ ಮಾಲೀಕರು ಕೊಳವೆ ಬಾವಿಗಳು ಮುಚ್ಚದೆ  ನಿರ್ಲಕ್ಷ್ಯವಹಿಸಿರುವುದು ಗಮನಕ್ಕೆ ಬಂದರೆ ಸ್ಥಳೀಯ ನಾಗರೀಕರು ಸಹ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸುವ ಕೆಲಸ ಮಾಡಬೇಕಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam Attack: ಲೆಫ್ಟಿನೆಂಟ್ ವಿನಯ್ ನರ್ವಾಲ್ ಕೊನೆಯ ವಿಡಿಯೋ ವೈರಲ್: ಪತ್ನಿ ಜೊತೆ ಖುಷಿಯಾಗಿದ್ದ ಕೊನೆಯ ಕ್ಷಣ

Pahalgam Terror Attack:ಮೃತ ಕನ್ನಡಿಗರ ಕುಟುಂಬಕ್ಕೆ ₹10 ಲಕ್ಷ ಪರಿಹಾರ

Terror Attack: ಪ್ರವಾಸಿಗರ ಮೇಲಿನ ದಾಳಿಗೆ ರೊಚ್ಚಿಗೆದ್ದ ಶಾರುಖ್ ಖಾನ್‌, ಪೋಸ್ಟ್ ಮಾಡಿ ಹೀಗಂದ್ರು

Terror Attack, 40ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

Terror Attack: ಉಗ್ರರ ವಿರುದ್ಧ ರಾಜಿಯಿಲ್ಲದ ನಿರ್ಧಾರ ಕೈಗೊಳ್ಳುತ್ತೇವೆ, ರಾಜನಾಥ್ ಸಿಂಗ್‌ ತಿರುಗೇಟು

ಮುಂದಿನ ಸುದ್ದಿ
Show comments