Webdunia - Bharat's app for daily news and videos

Install App

ಭಾರೀ ಬಿರುಗಾಳಿಗೆ ಕುದುರೆ ಸತ್ತದ್ದು ಹೇಗೆ?

Webdunia
ಬುಧವಾರ, 22 ಮೇ 2019 (13:48 IST)
ಜೋರಾಗಿ ಬೀಸಿದ ಬಿರುಗಾಳಿ ಜತೆಗೆ ಸುರಿದ ಮಳೆಯಿಂದಾಗಿ ಕುದುರೆ ಹಾಗೂ ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಿರುಗಾಳಿ ಮಳೆಗೆ ಉರುಳಿ ಬಿದ್ದಿದೆ ಆಲದ ಮರ. ಈ ಆಲದ ಮರದ ಕೆಳಗಿದ್ದ 2 ಕುದುರೆಗಳು, 5 ಕುರಿಗಳು ಸಾವನ್ನಪ್ಪಿವೆ.

ವಿಜಯಪುರ ಜಿಲ್ಲೆಯ ಚಾಂದಕವಟೆ ಗ್ರಾಮದ ಪರಮಾನಂದ ಹೈಸ್ಕೂಲು ಬಳಿ ಘಟನೆ ನಡೆದಿದೆ. ಆಲದ ಮರದ ಅಡಿಯಲ್ಲಿ ಆಶ್ರಯ ಪಡೆದಿದ್ದ ಅಲೆಮಾರಿಗಳಿಗೆ ಸೇರಿದ್ದ ಕುದುರೆ ಹಾಗೂ ಕುರಿಗಳು ಸಾವನ್ನಪ್ಪಿವೆ.

4 ಕುದುರೆ ಹಾಗೂ ಓರ್ವ ಯುವಕ,  ಓರ್ವ ಮಹಿಳೆಗೆ ಘಟನೆಯಲ್ಲಿ ಗಾಯಗಳಾಗಿವೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments