Webdunia - Bharat's app for daily news and videos

Install App

ಕೈ ಕಟ್ ಅಲ್ಲ, ಎದೆ ಬಗೆದರೂ ಮಾತಿಗೆ ಬದ್ಧ ಎಂದ ಅನರ್ಹ ಶಾಸಕ

Webdunia
ಭಾನುವಾರ, 20 ಅಕ್ಟೋಬರ್ 2019 (15:58 IST)

ಶಾಸಕರಿಬ್ಬರ ಮೆಗಾಫೈಟ್ ಇದೀಗ ಕೈ ಕಡೆಯೋ, ಎದೆ ಬಗೆಯೋ ಹಂತಕ್ಕೆ ಹೋಗಿ ತಲುಪಿದೆ.

 

ಅನರ್ಹ ಶಾಸಕ ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ನಡುವೆ ಮೆಗಾಫೈಟ್ ನಡೆಯುತ್ತಿದೆ.

ಮಂಚೇನಹಳ್ಳಿಯನ್ನು ತಾಲೂಕು ಮಾಡಿಯೇ ಸಿದ್ಧ ಅಂತ ಸುಧಾಕರ್ ಹೇಳಿದ್ದರು. ಇದಕ್ಕೆ ರೆಡ್ಡಿ, ಗೌರಿಬಿದನೂರು ಕ್ಷೇತ್ರದ ತಂಟೆಗೆ ಬಂದರೆ ಕೈ ಕಡಿಯುವೆ ಅಂತ ಸುಧಾಕರ್ ಗೆ ಅವಾಜ್ ಹಾಕಿದ್ರು.

ಇದಕ್ಕೆ ಸವಾಲು ಹಾಕಿರೋ ಅನರ್ಹ ಶಾಸಕ ಸುಧಾಕರ್, ಕೈ ಅಲ್ಲ, ನನ್ನ ಎದೆ ಬಗೆದರೂ ಸರಿ. ಹೊಸ ತಾಲೂಕು ಕುರಿತು ನೀಡಿರೋ ಹೇಳಿಕೆ ಹಾಗೂ ಜನರಿಗೆ ಬದ್ಧನಿರೋದಾಗಿ ಹೇಳಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments