Webdunia - Bharat's app for daily news and videos

Install App

ಸೀರೆ ಧರಿಸುವ ಚಟವಿರುವ ಪತಿಯಿಂದ ಬೇಸತ್ತು ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ ಪತ್ನಿ

Webdunia
ಬುಧವಾರ, 28 ಡಿಸೆಂಬರ್ 2016 (16:04 IST)
ಮನೆಯಲ್ಲಿ ಸೀರೆ ಧರಿಸುವ ಚಟ ಹೊಂದಿದ್ದ ಪತಿಯಿಂದ ಬೇಸತ್ತ ಮಹಿಳೆಯೊಬ್ಬಳು ವಿವಾಹವಾದ ವರ್ಷದ ನಂತರ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
 
ಇಂದಿರಾನಗರದ ನಿವಾಸಿಯಾದ 29 ವರ್ಷ ವಯಸ್ಸಿನ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪತಿ ಪ್ರತಿನಿತ್ಯ ಸೀರೆ ಧರಿಸುವುದು ಮಹಿಳೆಯರಂತೆ ವರ್ತಿಸುವುದರಿಂದ ಬೇಸತ್ತಿದ್ದರಿಂದ ಪತಿಯಂದ ಪ್ರತ್ಯೇಕವಾಗಲು ಬಯಸುತ್ತಿರುವುದಾಗಿ ತಿಳಿಸಿದ್ದಾಳೆ. 
 
ನನ್ನ ಪತಿ ಮಹಾಶಯ ರಾತ್ರಿ ಸಮಯದಲ್ಲಿ ಸೀರೆಯನ್ನು ಧರಿಸುವುದಲ್ಲದೇ ನನ್ನ ಮೇಕಪ್ ಸಾಮಾನುಗಳನ್ನು ಬಳಸಿಕೊಂಡು ಸಿಂಗಾರಗೊಳ್ಳುತ್ತಾನೆ ಎಂದು ಬನ್ನೇರುಘಟ್ಟದಲ್ಲಿರುವ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. 
 
ಕಳೆದ ವರ್ಷ ನಾವು ವಿವಾಹವಾಗಿದ್ದೇವೆ. ಆದರೆ, ಸಾಫ್ಟ್‌ವೇರ್ ಕಂಪೆನಿಯಲ್ಲಿರುವ ಪತಿ ನನ್ನೊಂದಿಗೆ ಯಾವತ್ತೂ ಸೆಕ್ಸ್‌ನಲ್ಲಿ ಪಾಲ್ಗೊಂಡಿಲ್ಲ. ಆತನೊಬ್ಬ ಷಂಡ ಮತ್ತು ಮಹಿಳೆಯರಂತೆ ವರ್ತಿಸುವ ಮಂಗಳಮುಖಿ ಎಂದು ಪತ್ನಿ ಅನಿತಾ ಆಕ್ರೋಶ ವ್ಯಕ್ತಪಡಿಸಿದ್ದಾಳೆ. 
 
ಅನಿತಾ ಪೋಷಕರು ಪುತ್ರಿಗಾಗಿ ವರನ ಹುಡುಕಾಟ ನಡೆಸಿದ್ದಾಗ ನವೀನ್ ಪರಿಚಯವಾಗಿತ್ತು. ನಂತರ ನವೀನ್ ಮತ್ತು ಅನಿತಾ ವಿವಾಹ ನೆರವೇರಿತು.ಆದರೆ, ವಿವಾಹದ ಮೊದಲ ರಾತ್ರಿಯಲ್ಲಿಯೇ ನವೀನ್ ಸೀರೆಧರಿಸಿ ಬಂದಾಗಿ ಕಂಗಾಲಾದ ಅನಿತಾ ದಿಗ್ಭ್ರಮೆಗೊಂಡಿದ್ದಾಳೆ. 
 
ನನ್ನ ಪತಿ ನವೀನ್ ಲೆಸ್ಬಿಯನ್ ಸೆಕ್ಸ್‌ನಲ್ಲಿ ಮಾತ್ರ ಆಸಕ್ತಿ ತೋರುತ್ತಾನೆ. ಆತನಲ್ಲಿ ಪುರುಷರ ಯಾವುದೇ ಲಕ್ಷಣವಿಲ್ಲ. ಆತ ಬೆಳಿಗ್ಗೆ ಎದ್ದು ಡ್ಯೂಟಿಗೆ ಹೋಗುತ್ತಾನೆ. ನಂತರ ರಾತ್ರಿ ಮನೆಗೆ ಬಂದು ಸೀರೆ ಧರಿಸುತ್ತಾನೆ. ಪತಿಯಿಂದ ಬೇಸರವಾಗಿದ್ದು ಕೂಡಲೇ ವಿಚ್ಚೇದನಕ್ಕಾಗಿ ಕಾಯುತ್ತಿದ್ದೇನೆ ಎಂದು ಅನಿತಾ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೇನೆ, ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್‌: ರಾಯಚೂರಿನಲ್ಲಿ ಮುಸ್ಲಿಂ ವ್ಯಕ್ತಿ ಅರೆಸ್ಟ್‌

India Pakistan: ನಮ್ಮ ದೇಶದಲ್ಲಿನ್ನು ಪಾಕಿಸ್ತಾನ ಧ್ವಜ, ಸರಕು ಮಾರಾಟ ಮಾಡುವಂತಿಲ್ಲ

ಸೋಫಿಯಾ ಖುರೇಷಿ ವಿರುದ್ಧ ನಾಲಗೆ ಹರಿಬಿಟ್ಟ ಸಚಿವ ವಿಜಯ್ ಶಾಗೆ ಕ್ಲಾಸ್‌ ತೆಗೆದುಕೊಂಡ ಸುಪ್ರೀಂಕೋರ್ಟ್‌

ಪಾಕ್‌ನಲ್ಲಿ ಜಲಕ್ಷಾಮದ ಭೀತಿ: ಸಿಂಧೂ ಜಲಒಪ್ಪಂದ ಅಮಾನತು ಮರು ಪರಿಶೀಲನೆಗೆ ಗೋಗರೆಯುತ್ತಿರುವ ಪಾಕ್‌

ಯುದ್ಧದ ಕ್ರೆಡಿಟ್ ದೇಶದ ಎಲ್ಲಾ ಸೈನಿಕರಿಗೆ ಹೋಗಲಿ, ಮೋದಿಗೆ ಯಾಕೆ: ಸಂತೋಷ್ ಲಾಡ್

ಮುಂದಿನ ಸುದ್ದಿ
Show comments