Webdunia - Bharat's app for daily news and videos

Install App

ಸಾಂಬಾರ್ ಸರಿಯಿಲ್ಲ, ರಸಂ ಮಾಡಿಲ್ಲವೆಂದು ಹೇಳಿ ಪರಾರಿಯಾದ ವರ

Webdunia
ಭಾನುವಾರ, 31 ಜನವರಿ 2016 (13:20 IST)
ಆರತಕ್ಷತೆಯಲ್ಲಿ ಸಾಂಬಾರ್ ಸರಿಯಿಲ್ಲವೆಂಬ ಕಾರಣಕ್ಕೆ ವರನ ಕಡೆಯವರು ಮದುವೆಯನ್ನು ಮುರಿದುಹಾಕಿ ಪರಾರಿಯಾಗಿರುವ ಘಟನೆ ನಡೆದಿದೆ.  ಮಲತಾಯಿ ಗೌರಮ್ಮ ಖ್ಯಾತೆ ತೆಗೆದು ಮಲತಾಯಿಯ ಬೆಂಬಲಕ್ಕೆ ನಿಂತ ವರ ಮದುವೆ ಮನೆಯಿಂದ ಎದ್ದುಹೋದ ಘಟನೆ ನಡೆದಿದೆ.

ಕುಣಿಗಲ್ ಪಟ್ಟಣದ ಕೊಲ್ಲಾಪುರದಮ್ಮ ಕಲ್ಯಾಣಮಂಟಪದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಕುಣಿಗಲ್ ಪಟ್ಟಣದ ಯುವತಿಯನ್ನು ವರ ರಾಜು ಮದುವೆಯಾಗಬೇಕಿತ್ತು.  ಆರತಕ್ಷತೆ ಸಮಾರಂಭದಲ್ಲಿ ವರ ರಾಜುವಿನ ಮಲತಾಯಿಗೆ ಊಟ ಬಡಿಸುವಾಗ ಸಾಂಬಾರ್ ಚೆನ್ನಾಗಿಲ್ಲದ ಬಗ್ಗೆ ಹಾಗೂ ರಸಂ ಮಾಡಿಲ್ಲದಿರುವ ಬಗ್ಗೆ  ಖ್ಯಾತೆ ತೆಗೆದು ಗಲಾಟೆ ಷುರು ಮಾಡಿದರು.

ವರ ಕೂಡ ಮಲತಾಯಿ ಮಾತಿಗೆ ಬೆಂಬಲವಾಗಿ ನಿಂತು ವಧು ಸೌಮ್ಯಳಿಗೆ ತಾಳಿಕಟ್ಟಲು ಎಷ್ಟು ಬೇಡಿಕೊಂಡರೂ ಕೇಳದೇ ನಿರಾಕರಿಸಿ ಅಲ್ಲಿಂದ ನಿರ್ಗಮಿಸಿದ್ದ. ಕೊನೆಗೆ ಅದೇ ಮುಹೂರ್ತದಲ್ಲಿ ಸಂಬಂಧಿಕರೊಬ್ಬರು ಮದ್ದೂರಿನಿಂದ ಬಂದು ವಧುವನ್ನು ಮದುವೆಯಾಗಲು ಒಪ್ಪಿದರು.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments