Webdunia - Bharat's app for daily news and videos

Install App

ಗೃಹ ಜ್ಯೋತಿ ಹೊಸ ಲಿಂಕ್‌ಗೂ ಶುರುವಾದ ಹೊಸ ಕಾಟ

Webdunia
ಗುರುವಾರ, 22 ಜೂನ್ 2023 (16:59 IST)
ಗೃಹ ಜ್ಯೋತಿ ಹೊಸ ಲಿಂಕ್‌  ಓಪನ್ ಆಗದೇ  ಸಾರ್ವಜನಿಕರು ಹಾಗೂ ಸಿಬ್ಬಂದಿ ಪರದಾಟ ನಡೆಸ್ತಿದ್ದಾರೆ.ದಿನಕ್ಕೆ 30 ರಿಂದ 40 ಆಗುವುದಿಲ್ಲ ಎಂದು ಬೆಂಗಳೂರು ೧ ಸಿಬ್ಬಂದಿ ಹೇಳಿದ್ದು,ಈಗಾಗಲೇ ಕ್ಯೂ ನಲ್ಲಿ ನಿಂತಿರುವ 5೦ಕ್ಕೂ ಹೆಚ್ಚು ಜನರು ನಿಂತಿದ್ದಾರೆ.ಬೆಳ್ಳಗೆ 9 ಗಂಟೆಯಿಂದ ಶುರುವಾದ ಅರ್ಜಿ ಸಲ್ಲಿಕೆ ಆರಂಭವಾಗಿದೆ.ಇಲ್ಲಿಯವರೆಗೂ ಕೇವಲ ಹತ್ತೇ ಹತ್ತು ಮಾತ್ರ ಅರ್ಜಿ ಸಲ್ಲಿಕೆ ಆಗಿರುವಂತದ್ದು,ಬೆಳಗ್ಗೆಯಿಂದಲೂ ಸರ್ವರ್ ಡೌನ್ ನಿಂದ ಜನರು  ಬೆಸತ್ತಿದ್ದಾರೆ.
 
ಮತ್ತೆ ಗೃಹ ಜ್ಯೋತಿ ಯೋಜನೆಗೆ ಸರ್ವರ್ ಕಾಟ ವಕ್ಕರಿಸಿದೆ.ಸರ್ವರ್ ಡೌನ್‌ನಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿ ಪರದಾಟ ನಡೆಸಿದ್ದಾರೆ.ಬೆಂಗಳೂರು ಒನ್‌ ಸಿಬ್ಬಂದಿಗಳ ಮೇಲೆ ಜನರಾಕ್ರೋಶ ವ್ಯಕ್ತಪಡಿಸಿದ್ದಾರೆ‌.ಕೆಲವೊಮ್ಮೆ ಒಟಿಪಿ ಬರದೇ ಜನರು ಪರದಾಡುತ್ತಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments