Webdunia - Bharat's app for daily news and videos

Install App

ಎರಡನೇ ದಿನ ಗೃಹಜ್ಯೋತಿ ಯೋಜನೆ ಗೆ ಭರ್ಜರಿ ರೆಸ್ಪಾನ್ಸ್ ‌

Webdunia
ಮಂಗಳವಾರ, 20 ಜೂನ್ 2023 (17:45 IST)
ಗೃಹಜ್ಯೋತಿ ಯೋಜನೆ ಅರ್ಜಿ ‌ಸಲ್ಲಿಕ್ಕೆ ಆರಂಭ ಹಿನ್ನೆಲೆ‌ ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆ ಗೆ ನಿರೀಕ್ಷೆ ಮೀರಿದ ರೆಸ್ಪಾನ್ಸ್ ‌ಬಂದಿದೆ.ಅರ್ಜಿ ‌ಆರಂಭ ಆದ‌ ಮೊದಲ ದಿನವೇ ‍‍55 ಸಾವಿರ ಅರ್ಜಿ ಸ್ವೀಕಾರವಾಗಿದೆ.
 
ಸರ್ವರ್ ಡೌನ್ ಮದ್ಯಯು ಭರ್ಜರಿ ರೆಸ್ಪಾನ್ಸ್ .ನಿನ್ನೆಯೂ ಸಹ‌ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಇದ್ರು ಭರ್ಜರಿ ರೆಸ್ಪಾನ್ಸ್ ಬಂದಿದೆ.ನಿನ್ನೆ ಬೆಳ್ಳಿಗ್ಗೆ ‌8 ಗಂಟೆ ಇಂದ ಸಂಜೆ 5.30 ಗಂಟೆ ವರೆಗೆ ಭಾರಿ ರೆಸ್ಪಾನ್ಸ್ ಬಂದಿದೆ.ಭಾನುವಾರ ನಂತರ ಸೋಮವಾರ ದುಪ್ಪಟ್ಟು ಪ್ರಮಾಣದಲ್ಲಿ ಅರ್ಜಿ ಸಲ್ಲಿಕ್ಕೆ ಮಾಡಿದ್ದಾರೆ.ನಿನ್ನೆ ಒಂದೇ ದಿನ 1.06.4032 ಅರ್ಜಿ ಸಲ್ಲಿಕ್ಕೆ ಮಾಡಿದ್ದಾರೆ.ಎರಡು ದಿನಗಳಲ್ಲಿ ಒಟ್ಟು 1.61.958 ಅರ್ಜಿ ಸಲ್ಲಿಕ್ಕೆ ಮಾಡಿದ್ದಾರೆ.ಇಂದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕ್ಕೆ  ಸಾದ್ಯತೆ ಇದೆ ಎಂದು ಬೆಸ್ಕಾಂನ ಉನ್ನತ ಮೂಲಗಳಿಂದ  ‌ಮಾಹಿತಿ  ಲಭ್ಯವಾಗಿದೆ.
 
ಈಗಾಗಲೇ ಬೆಂಗಳೂರು ಒನ್ ‌ಗ್ರಾಮ ಒನ್‌ ಹಾಗೂ  ನಾಡ ‌ಕಚೇರಿಗಳು ಸ್ಥಳೀಯ ಎಸ್ಕಾಂಗಳಲ್ಲಿಯೂ ಸಹ ಅರ್ಜಿ ಸಲ್ಲಿಕ್ಕೆಗೆ ಅವಕಾಶ ಇದೆ.ಬೆಳ್ಳಿಗ್ಗೆ ‌ 6 ಗಂಟೆಗೆ ಬಂದು ಜನರು  ಕ್ಯೂ ನಲ್ಲಿ ನಿಂತು ಅರ್ಜಿ ಸಲ್ಲಿಸುತ್ತಿದ್ದು,ಈಗಗಲ್ಕೇ ಸೇವಾ ಸಿಂಧು ಕೇವಲ 1ಲಕ್ಷಕ್ಕೂ ಹೆಚ್ಚು ಅರ್ಜಿ ಸ್ವೀಕರಿಸುವ ಕೆಪ್ಯಾಸಿಟಿ ಇತ್ತು. ಆದರೆ ಸರ್ವರ್ ಉನ್ನತಿಕರಣ‌ ‌ನಂತರ ಪ್ರತಿದಿನ 5 ರಿಂದ‌10 ಲಕ್ಷ ಅರ್ಜಿ ಸ್ವೀಕಾರ ಸಾಧ್ಯತೆ ಇದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಎಂದ ಸಿಎಂ ಸಿದ್ದರಾಮಯ್ಯ

ಮಗನ ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ಶಾಸಕ ಪ್ರಭು ಚವಾಣ್, ಇದೆಲ್ಲ ಆ ಮಾಜಿ ಸಚಿವನ ಹುನ್ನಾರ

ಎಚ್‌ಆರ್‌ ಜತೆ ಸರಸವಾಡಿ ಫಜೀತಿಗೆ ಸಿಲುಕಿದ್ದ ಯುಎಸ್‌ ಟೆಕ್‌ ಕಂಪನಿ ಸಿಇಒ ರಾಜೀನಾಮೆ, ಎಚ್‌ಆರ್‌ ಅನ್ನು ರಜೆಯಲ್ಲಿ ಕಳುಹಿಸಿದ ಕಂಪನಿ

ಕಬಿನಿ ಜಲಾಶಯ ಭರ್ತಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಜೊತೆಯಾಗಿ ಬಾಗಿನ ಅರ್ಪಣೆ

ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

ಮುಂದಿನ ಸುದ್ದಿ
Show comments