Webdunia - Bharat's app for daily news and videos

Install App

ಬೆಂಕಿ ಹಚ್ಚಿ ಅಜ್ಜ-ಅಜ್ಜಿಯ ಹತ್ಯೆಗೆ ಯತ್ನಿಸಿದ ಮೊಮ್ಮಗಳು

Webdunia
ಗುರುವಾರ, 16 ಮಾರ್ಚ್ 2017 (15:23 IST)
ಮಾದಕ ವ್ಯಸನಿಯಾಗಿದ್ದ ಮೊಮ್ಮಗಳು ಅಜ್ಜಿ ತಾತನನ್ನೆ ಕೊಲ್ಲಲು ಯತ್ನಿಸಿದ ಘಟನೆ ಮೈಸೂರಿನ ಹೆಬ್ಬಳಾದ ಲಕ್ಷ್ಮೀಕಾಂತ ನಗರದಲ್ಲಿ ನಡೆದಿದೆ.

ಮಾದಕ ವ್ಯಸನವನ್ನ ಪ್ರಶ್ನಿಸಿದ್ದ ಅಜ್ಜ-ಅಜ್ಜಿಯನ್ನ ಕೊಠಡಿಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ್ದಾಳೆ. ಬಳಿಕ ಮನೆಯ ಬಾಗಿಲನ್ನೂ ಹಾಕಿಕೊಂಡು ಹೊರಟುಹೋಗಿದ್ದಾಳೆ. ಬೆಂಕಿ ಜ್ವಾಲೆಯನ್ನ ಗಮನಿಸಿದ ನೆರೆಹೊರೆಯವರು ಅಜ್ಜ-ಅಜ್ಜಿಯನ್ನ ರಕ್ಷಿಸಿದ್ದಾರೆ.

ಮೊಮ್ಮಗಳೇ ನಮ್ಮನ್ನ ಕೊಲೆಗೆ ಯತ್ನಿಸಿದಳಾ ಎಂದು ಅಜ್ಜ-ಅಜ್ಜಿ ಶಾಕ್`ಗೆ ಒಳಗಾಗಿದ್ದಾರೆ. ಪ್ರಿಯದರ್ಶಿನಿ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಗಂಡನಿಂದ ವಿಚ್ಛೇದನಾ ಪಡೆದಿದ್ದ ಈ ವೃದ್ಧ ದಂಪತಿಯ ಮಗಳು ಆತ್ಮಹತ್ಯೆಗೆ ಶರಣಾಗಿದ್ದಳು. ಬಳಿಕ ಮೊಮ್ಮಗಳನ್ನ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು. ಆದರೆ, ಮಾದಕ ವ್ಯಸನಿಯಾಗಿದ್ದ ಯುವತಿ ಅಜ್ಜಿ-ತಾತನ ಮಾತು ಕೇಳುತ್ತಿರಲಿಲ್ಲವೆಂದು ತಿಳಿದುಬಂದಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈಗೀನ ಮಕ್ಕಳಿಗೆ ಬುದ್ದಿ ಹೇಳುವುದು ಕಷ್ಟ, ಮೊಬೈಲ್ ಗೀಳು ಬಿಡು ಎಂದಿದ್ದಕ್ಕೆ ಯುವತಿ ಹೀಗೇ ಮಾಡೋದಾ

ಪಾಕ್‌ಗೆ ನುಗ್ಗಿ ಹೊಡೆಯಿರಿ: ಅಮಿತ್ ಶಾ ಬಳಿ ಇದನ್ನೇ ಹೇಳಿದ್ದೇನೆ ಎಂದ ಸಚಿವ ಸಂತೋಷ್‌ ಲಾಡ್‌

ಇಂದಿರಾಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಸಿದ್ದರಾಮಯ್ಯರನ್ನು ಉಚ್ಛಾಟಿಸುವ ಧಮ್‌ ಇದ್ಯಾ: ಡಿಕೆಶಿಗೆ ಅಶೋಕ್‌ ಸವಾಲು

ಗಡಿಯಲ್ಲಿ ಮತ್ತೆ ಪಾಕ್‌ ಕಿರಿಕ್‌: ಅಪ್ರಚೋದಿತ ಗುಂಡಿನ ದಾಳಿಗೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆ

ಕೋಲ್ಕತ್ತಾದಲ್ಲಿ ಹೊತ್ತಿ ಉರಿದ ಹೋಟೆಲ್‌ ಕಟ್ಟಡ: 15 ಮಂದಿ ಸಜೀವ ದಹನ, ಹಲವರಿಗೆ ಗಾಯ

ಮುಂದಿನ ಸುದ್ದಿ