Select Your Language

Notifications

webdunia
webdunia
webdunia
webdunia

ಬರದ ಬಗ್ಗೆ ಸರಕಾರಕ್ಕೆ ಸ್ವಲ್ಪವು ಗಂಭೀರತೆಯಿಲ್ಲ: ಯಡಿಯೂರಪ್ಪ

ಬರದ ಬಗ್ಗೆ ಸರಕಾರಕ್ಕೆ ಸ್ವಲ್ಪವು ಗಂಭೀರತೆಯಿಲ್ಲ: ಯಡಿಯೂರಪ್ಪ
ಕಲಬುರಗಿ , ಗುರುವಾರ, 28 ಏಪ್ರಿಲ್ 2016 (12:14 IST)
ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲದ ಬಗ್ಗೆ ಸರಕಾರಕ್ಕೆ ಕಿಂಚಿತ್ತು ಕಾಳಜಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
 
ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ಜಿಡಗಾ ಗ್ರಾಮದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ರಾಜ್ಯ ಸರಕಾರ ಬಜೆಟ್‌ನಲ್ಲಿ 1.60 ಲಕ್ಷ ಕೋಟಿ ರೂಪಾಯಿ ಆರ್ಥಿಕತೆಯನ್ನು ಮಂಡಿಸಿದೆ ಎಂದು ಲೇವಡಿ ಮಾಡಿದರು

ಅದರಲ್ಲಿ ಬರಗಾಲದಿಂದ ತತ್ತರಿಸುವ ಜಿಲ್ಲೆಗಳಿಗೆ 300 ಕೋಟಿ ರೂಪಾಯಿಗಳನ್ನು ವಿತರಿಸುವ ಸೌಜನ್ಯ ಸರಕಾರ ತೋರುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
 
 
ರಾಜ್ಯ ಸರಕಾರ ಬರಪೀಡಿತ ಜಿಲ್ಲೆಗಳ ಬರವನ್ನು ನಿವಾರಿಸಲು ಪ್ರಯತ್ನಿಸುತ್ತಿಲ್ಲ. ಕೇಂದ್ರ ಸರಕಾರ ನೀಡಿದ ಆರ್ಥಿಕ ನೆರವನ್ನು ಸದುಪಯೋಗಪಡಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.  

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಕಾಂಗ್ರೆಸ್ ಮುಕ್ತ ಭಾರತ ಬಯಸಿದಲ್ಲಿ ಮೊದ್ಲು ದೇಶವನ್ನು ಬರಗಾಲ ಮುಕ್ತವಾಗಿಸಲಿ: ಶಿವಸೇನೆ