Webdunia - Bharat's app for daily news and videos

Install App

'ಒಳ್ಳೆ ಪೆನ್ ಕೊಡಿಸ್ತಿನಿ... ಒಳ್ಳೆ ಇಂಕ್ ಕೊಡಿಸ್ತಿನಿ... ನನ್ನ ಹಣೆಬರಹವನ್ನು ಚೆನ್ನಾಗಿ, ದೊಡ್ಡದಾಗಿ ಬರೆಯಿರಿ'-ಪರಮೇಶ್ವರ್

Webdunia
ಶುಕ್ರವಾರ, 2 ಮಾರ್ಚ್ 2018 (11:18 IST)
ಬೆಂಗಳೂರು: ಚುನಾವಣೆಯಲ್ಲಿ ಗೆಲ್ಲಲು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಪಣತೊಟ್ಟಿದ್ದಾರೆ. ಕೊರಟಗೆರೆ ಮತದಾರರ ಬಳಿ ಪರಿಪರಿಯಾಗಿ ಪರಮೇಶ್ವರ್ ಅವರು ಬೇಡಿಕೊಂಡಿದ್ದಾರೆ.


'ಒಳ್ಳೆ ಪೆನ್ ಕೊಡಿಸ್ತಿನಿ... ಒಳ್ಳೆ ಇಂಕ್ ಕೊಡಿಸ್ತಿನಿ... ನನ್ನ ಹಣೆಬರಹವನ್ನು ಚೆನ್ನಾಗಿ, ದೊಡ್ಡದಾಗಿ ಬರೆಯಿರಿ' ಎಂದು ಹೇಳಿದ್ದಾರೆ. ಜತೆಗೆ 'ಕೋರಾ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆಯನ್ನು ಕೂಡ ನೀಡಿದ್ದಾರೆ. ಉದ್ಯೋಗ ನೀಡದಿದ್ದರೆ ಫ್ಯಾಕ್ಟರಿಯ ಜಾಗ ಖಾಲಿ ಮಾಡಿಸುತ್ತೇನೆ ಎಂದು ಪರಮೇಶ್ವರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments