Webdunia - Bharat's app for daily news and videos

Install App

ಈ ಭಾಗದ ರೈತರಿಗೆ ಗುಡ್ ನ್ಯೂಸ್

Webdunia
ಶುಕ್ರವಾರ, 29 ಮೇ 2020 (17:43 IST)
ಕೊರೊನಾ ಹಿನ್ನೆಲೆಯಲ್ಲಿ ರೈತರಿಗೆ ಬಿತ್ತನೆ ಬೀಜ  ಸಮಸ್ಯೆಯಾಗದಂತೆ  ಸಹಾಯವಾಣಿ ಆರಂಭಿಸಿ ಆ ಮೂಲಕ  ಬೀಜದ ಮಾಹಿತಿ ನೀಡಲಾಗುವುದು ಎಂದು   ಕೃಷಿ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿಯಾದ  ಡಾ.ಬಸವೇಗೌಡ ತಿಳಿಸಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಬಾರಿ ಮುಂಗಾರು  ಬೀಜ ದಿನಾಚರಣೆ  ಆಚರಿಸಿಲ್ಲ. ಆದರೂ  ಈ ಮೊದಲು  ನಮಗೆ ಸಂಪರ್ಕದಲ್ಲಿದ್ದ  ಎಲ್ಲಾ ರೈತರಿಗೆ  ದೂರವಾಣಿ, ವಾಟ್ಸಪ್ ಮತ್ತಿತರ  ಸಂಪರ್ಕ ಜಾಲಗಳ ಮೂಲಕ   ಬೀಜದ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾನಿಲಯ  ಮತ್ತು  ರೈತರ ಮೂಲಕ ಉತ್ಪಾದಿಸಿದ  ಬೀಜ  ರೈತರಿಗೆ  ವಿತರಣೆ ಮಾಡಲು  ಸಿದ್ಧವಿದೆ. ಬೀಜ ಸೇರಿದಂತೆ ಇತರ  ಮಾಹಿತಿ ಪಡೆಯಲು ರೈತರು  1800 4250 470 ಸಹಾಯವಾಣಿಗೆ   ದೂರವಾಣಿ ಮಾಡಿ  ಮಾಹಿತಿ ಪಡೆಯಬಹುದಾಗಿದೆ.

ವಿಶೇಷವಾಗಿ ತೊಗರಿಯಲ್ಲಿ  ಟಿಎಸ್‌ಆರ್- 36 ಮತ್ತು ಜಿಆರ್‌ಬಿ -811 ಮತ್ತು ಸೂರ್ಯಕಾಂತಿಯಲ್ಲಿ  ಆರ್‌ಎಸ್‌ಎ-1877 ಹಾಗೂ ಶೇಂಗಾದಲ್ಲಿ ಕೆಡಿಜಿ-128 ಸೇರಿ  ಸಿರಿಧಾನ್ಯದ ಎಲ್ಲಾ ಬೀಜಗಳು ಲಭ್ಯ ಇವೆ ಎಂದಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದಿಢೀರ್ ದೂರು ಕೊಟ್ಟ ಬಿಜೆಪಿ, ಯಾಕೆ ಗೊತ್ತಾ

ಮಹೇಶ್‌ ಶೆಟ್ಟಿ ತಿಮರೋಡಿ ಬಂಧನವಾಗುತ್ತಿದ್ದಂತೆ ಕಲ್ಲಡ್ಕ ಪ್ರಭಾಕರ ಭಟ್‌ ಅನ್ನು ಕೆಣಕಿದ ಕಾಂಗ್ರೆಸ್‌ ನಾಯಕ

ನಟ ವಿಜಯ್ ರಾಜ್ಯ ಮಟ್ಟದ ಎರಡನೇ ಸಮ್ಮೇಳನಕ್ಕೆ ಸೂತಕದ ಛಾಯೆ, ಏನಾಯಿತು

ಬುದ್ಧಿಮಾತು ಹೇಳಿದ ಗುರುವಿಗೆ ಟಿಫನ್ ಬಾಕ್ಸ್‌ನಲ್ಲಿ ತಂದ ಆಪತ್ತು

ಧರ್ಮಸ್ಥಳ ನಿರ್ಮಿಸಲ್ಪಟ್ಟಿದ್ದು, ಸತ್ಯ, ನಂಬಿಕೆ, ಸಮರ್ಪಣೆಯಿಂದ: ಎಸ್‌ಡಿಎಂ ಸಂಸ್ಥೆ

ಮುಂದಿನ ಸುದ್ದಿ
Show comments