Webdunia - Bharat's app for daily news and videos

Install App

ಆಟೋ ಕಳ್ಳರ ಬಂಧನ ಮಾಡಿದ ಗಿರಿನಗರ ಪೊಲೀಸರು

Webdunia
ಮಂಗಳವಾರ, 2 ಜನವರಿ 2024 (14:21 IST)
ಮಗನ ಸ್ನೇಹಿತನ ಜೊತೆ ಸೇರಿ ಕಳ್ಳತನ ಮಾಡ್ತಿದ್ದ ಆಸಾಮಿ ಸೇರಿ ಇಬ್ಬರ ಬಂಧನ ಮಾಡಲಾಗಿದೆ.ಸೈಯದ್ ನದೀಮ್, ಜಾವೀದ್ ಬಂಧಿತ ಆರೋಪಿಗಳಾಗಿದ್ದು,ಈ ಹಿಂದೆ ಮೈಸೂರಿನಲ್ಲಿ ಆಟೋ ಡೀಲರ್ ಜಾವೀದ್  ಆಗಿದ್ದ.ಸಾಲ ಮಾಡಿಕೊಂಡು ಮೈಸೂರು ಬಿಟ್ಟು ಬೆಂಗಳೂರಿಗೆ ಜಾವೀದ್ ಆಟೋ ಚಾಲಕನಾಗಿದ್ದ .ಈ ವೇಳೆ ಮಗನ ಸ್ನೇಹಿತ ಸೈಯದ್ ನದೀಮ್ ನನ್ನ ಜಾವೀದ್ ಪರಿಚಯ ಮಾಡಿಕೊಂಡಿದ್ದ,

ಕಳ್ಳತನ ಮಾಡಿದ್ರೆ ಒಳ್ಳೆ ಜೀವನ ನಡೆಸಬಹುದು ಎಂದು   ನದೀಮ್ ಗೆ ತಲೆ ಕೆಡಿಸಿದ್ದ.ರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ ಆಟೋಗಳನ್ನ ಕಳ್ಳತನ ಮಾಡುತ್ತಿದ್ದರು.ಹೀಗೆ ಮೂರು ಆಟೋಗಳನ್ನ ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡಿದ್ದರು.ಸದ್ಯ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ 7.50 ಲಕ್ಷ ಮೌಲ್ಯದ ಮೂರು ಆಟೋಗಳನ್ನ ವಶಕ್ಕೆ ಪಡೆದಿದ್ದಾರೆ.ಇಬ್ಬರು ಕಳ್ಳರನ್ನ ಗಿರಿನಗರ ಪೊಲೀಸರು ಜೈಲಿಗಟ್ಟಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments